Spiritual: ಜೀವನದಲ್ಲಿ ಕಷ್ಟ ಎಲ್ಲರಿಗೂ ಬರುತ್ತದೆ. ಹಾಗಾಗಿ ಮನುಷ್ಯ ತನ್ನ ಪ್ರೀತಿ ಪಾತ್ರರು, ಸ್ನೇಹಿತರು, ಸಂಬಂಧಿಕರಲ್ಲಿ ಕಷ್ಟವಿದೆ ಸಹಾಯ ಮಾಡಿ ಎಂದು ಕೇಳುತ್ತಾರೆ. ಆ ರೀತಿ ಸಹಾಯ ಕೇಳುವುದು ತಪ್ಪಲ್ಲ. ಆದರೆ, ಕೆಲವರ ಬಳಿ, ನಾವು ಸಾಯುವ ಪರಿಸ್ಥಿತಿ ಬಂದರೂ, ಸಹಾಯ ಕೇಳಬಾರದು ಅಂತಾರೆ ಚಾಣಕ್ಯರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಬರೀ...
ಕೌಟಿಲ್ಯ ನೀತಿಯಲ್ಲಿ ನಿಪುಣರಾದಂಥ ಆಚಾರ್ಯ ಚಾಣಕ್ಯರು ಬುದ್ಧಿವಂತಿಕೆಗೆ ಹೆಸರಾದವರು. ಇವರು ಹೇಳಿರುವ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ, ಜೀವನದಲ್ಲಿ ಯಶಸ್ಸು ಗಳಿಸೋದು ಖಚಿತ. ಅಂಥ ನೀತಿಯಲ್ಲಿ ಯಾವ ಹೆಣ್ಣನ್ನು ವರಿಸಬೇಕು. ಎಂಥ ಹೆಣ್ಣನ್ನು ತ್ಯಜಿಸಬೇಕು. ಯಾವ ಪುರುಷನನ್ನು ವಿವಾಹವಾಗಬೇಕು. ಎಂಥ ಪುರುಷನ ಸಂಗ ಮಾಡಬಾರದು. ಜೀವನದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಚಾಣಕ್ಯರು ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ....