Wednesday, March 25, 2026

KTV

Spiritual: ಕಪಾಲ ಕ್ರಿಯೆ ಎಂದರೇನು..? ಈ ಕ್ರಿಯೆ ಏಕೆ ಮಾಡಬೇಕು..?

Spiritual: ಹಿಂದೂ ಧರ್ಮದಲ್ಲಿ ಜನಿಸಿದಾಗಿನಿಂದ ಸಾವಿನವರೆಗೂ ಹಲವಾರು ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಇದು ಬರೀ ಪದ್ಧತಿಯಲ್ಲ. ಇದಕ್ಕೆ ವೈಜ್ಞಾನಿಕ ಕಾರಣಗಳು ಕೂಡ ಇದೆ. ಅಂಥ ಪದ್ಧತಿಗಳಲ್ಲಿ ಸಾವಿನ ಬಳಿ ಅಂತ್ಯಸಂಸ್ಕಾರ ಮಾಡುವಾಗ, ಶವ ಸುಡುವಾಗ ಕಪಾಲ ಕ್ರಿಯೆ ನಡೆಯಬೇಕು. ಹಾಗೆ ಕಪಾಲ ಕ್ರಿಯೆ ನಡೆದಾಗಲೇ, ಅಂತ್ಯಸಂಸ್ಕಾರ ಪೂರ್ಣವಾದಿತೆಂದರ್ಥ. ಹಾಗಾದ್ರೆ ಈ ಕಪಾಲ ಕ್ರಿಯೆ ಎಂದರೇನು ಅಂತಾ...

Recipe: ಆಲೂಗಡ್ಡೆ ಫ್ರ್ಯಾಂಕೀಸ್ ರೆಸಿಪಿ: ಮಕ್ಕಳ ಡಬ್ಬಕ್ಕೆ ಉತ್ತಮ ಆಯ್ಕೆ

Recipe: ಬೇಕಾಗುವ ಸಾಮಗ್ರಿ: 2 ಚಪಾತಿ, ಆಲೂಗಡ್ಡೆ ಪಲ್ಯ, ಅವಶ್ಯಕತೆ ಇದ್ದಲ್ಲಿ ಸಾಸ್, ಮೆಯೋನಿಸ್, ಈರುಳ್ಳಿ, ಕ್ಯಾಪ್ಸಿಕಂ. ಮಾಡುವ ವಿಧಾನ: ಗೋದಿ ಹುಡಿ ಬಳಸಿ 2 ಚಪಾತಿ ಬಳಸಿ. ಬಳಿಕ ಆಲೂಗಡ್ಡೆ ಪಲ್ಯ ಮಾಡಲು, ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಜೀರಿಗೆ, ಉದ್ದಿನಬೇಳೆ, ಹಸಿಮೆಣಸು, ಕರಿಬೇವಿನ ಎಲೆ, ಬೆಳ್ಳುಳ್ಳಿ, ಈರುಳ್ಳಿ, ಹಾಕಿ ಹುರಿಯಿರಿ. ನಂತರ ಬೇಯಿಸಿದ...

Health Tips: ನೀವು ಯಂಗ್ ಆಗಿ ಕಾಣಬೇಕು ಅಂದ್ರೆ ಆಹಾರದಲ್ಲಿ ಇದನ್ನು ಸೇರಿಸಿ..

Health Tips: ಯಾರಿಗೆ ತಾನೇ, ತಾವು ಯಂಗ್ ಆಗಿ, ಚಂದಾಗಾಣಿಸಬೇಕು ಅಂತಾ ಅನ್ನಿಸೋದಿಲ್ಲ ಹೇಳಿ..? ಆದರೆ ನೀವು ಚೆಂದಗಾಣಿಸಬೇಕು, ಯಂಗ್ ಆಗಿರಬೇಕು ಅಂತಾ ಕ್ರೀಮ್ ಹಚ್ಚಿದ್ರೆ ಸಾಕಾಗಲ್ಲ. ಬದಲಾಗಿ ಅದಕ್ಕೆ ತಕ್ಕಂತೆ ಆಹಾರ ಸೇವಿಸಬೇಕು. ಹಾಗಾಗಿ ಯಾವ ಆಹಾರ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ.. ಬೆಣ್ಣೆ ಹಣ್ಣು: ಬೆಣ್ಣೆ ಹಣ್ಣಿನ ಸೇವನೆಯಿಂದ ನಿಮ್ಮ ಸ್ಕಿನ್ ಸುಂದರವಾಗುತ್ತದೆ....

Recipe: ಬ್ರೋಕೋಲಿ ಮಲೈ ಟಿಕ್ಕಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಬೌಲ್ ಬ್ರೋಕೋಲಿ, 10ರಿಂದ 11 ಗೋಡಂಬಿ, ಕಾಲು ಕಪ್ ಕಲ್ಲಂಗಡಿ ಬೀಜ, 2 ಹಸಿಮೆಣಸು, 50 ಗ್ರಾಮ್ ಪನೀರ್, 1 ಸ್ಪೂನ್ ಶುಂಠಿ, ಬೆಳ್ಳುಳ್ಳಿ, ಫ್ರೆಶ್ ಕ್ರೀಮ್, 2 ಸ್ಪೂನ್ ಕಾರ್ನ್ ಫ್ಲೋರ್, 1 ಸ್ಪೂನ್ ಸಕ್ಕರೆ, ಪೆಪ್ಪರ್ ಪುಡಿ, kಸೂರಿ ಮೇಥಿ ಪುಡಿ, ಕಪ್ಪುಪ್ಪು, ಚಾಟ್ ಮಸಾಲಾ,...

Spiritual: ರಾವಣನಿಗೆ ಹೆಣ್ಣನ್ನು ಮುಟ್ಟದಂತೆ ಶಾಪ ನೀಡಿದವರು ಯಾರು..?

Spiritual: ಇತ್ತೀಚಿನ ದಿನಗಳಲ್ಲಿ ರಾವಣನನ್ನು ದೇವರು ಅನ್ನೋ ರೀತಿ ಕೆಲವರು ನೋಡುತ್ತಾರೆ. ಆತ ಬ್ರಹ್ಮನ ಅಂಶವೇ ಆಗಿದ್ದರು, ಅವರು ಮಾಡಿದ್ದೆಲ್ಲವೂ ರಾಕ್ಷಸ ಕೃತ್ಯ. ಹಾಗಾಗಿಯೇ ಅವನಿಗೆ ಶ್ರೀರಾಮನಿಂದ ಸಾವು ಬಂದಿದ್ದು. ಇನ್ನು ಯಾಕೆ ರಾವಣನನ್ನು ಉತ್ತಮನನ್ನಾಗಿ ತೋರಿಸುತ್ತಿದ್ದಾರೆಂದರೆ, ಆತ ಸೀತೆಯನ್ನು ಬರೀ ಅಪಹರಣ ಮಾಡಿದ್ದ. ಆದರೆ ಆಕೆಯ ಮೈ ಮುಟ್ಟಿರಲಿಲ್ಲವೆಂದು. ಆದರೆ ರಾವಣ ಆಕೆಯ ದೇಹ...

ಕೇಂದ್ರೀಯ ಪ್ರಾದೇಶಿಕ ಬಸ್ ನಿಲ್ದಾಣದಲ್ಲಿಯೇ ಬಸ್‌ಗಳ ನಡುವೆ ಅಪ*ಘಾತ.. ತಪ್ಪಿದ ಭಾರೀ ಅನಾಹುತ

Dharwad News: ಸರ್ಕಾರಿ ಸಾರಿಗೆ ಬಸ್ ನಿಲ್ದಾಣದಲ್ಲಿಯೇ ಬಸ್ ಬ್ರೆಕ್ ಫೆಲ್ ಆದ ಕಾರಣ ಎರಡು ಬಸ್‌ಗಳ ನಡುವೆ ಡಿಕ್ಕಿಯಾಗಿ ಎರಡು ಬಸ್ ಹಾನಿಯಾದ ಘಟನೆ ಧಾರವಾಡ ಕೇಂದ್ರೀಯ ಪ್ರಾದೇಶಿಕ‌ಬಸ್ ನಿಲ್ದಾಣದಲ್ಲಿ ಇಂದು ನಡೆದಿದ್ದು, ಬಾರಿ ಅನಾಹುತವೊಂದು ತಪ್ಪಿದೆ. ಹೌದು.. ಧಾರವಾಡ ಹಳೇ ಬಸ್ ನಿಲ್ದಾಣದಲ್ಲಿ ಈ ಘಡನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಸನಿ...

Dharwad: ಅನಾಮಿಕನ ವಿರುದ್ಧ ಧಾರವಾಡದಲ್ಲಿ ಧರ್ಮಸ್ಥಳದ ಭಕ್ತಾಭಿಮಾನಿ ವೇದಿಕೆಯಿಂದ ಪ್ರತಿಭಟನೆ

Dharwad News: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ವಿರುದ್ದ ಅವಹೇಳನ ಕೆಲಸ ನಡಿತಾ ಇದೆ ಎಂದು ಆಗ್ರಹಿಸಿ ಧಾರವಾಡದಲ್ಲಿ ಧರ್ಮಸ್ಥಳದ ಭಕ್ತಾಭಿಮಾನಿ ವೇದಿಕೆಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಸುಮಾರು ಸಾವಿರಾರು ಭಕ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿ, ಧರ್ಮಸ್ಥಳ ಹೆಸರು ಹಾಳು ಮಾಡುತ್ತಿರುವ ಮಹೇಶ ಶೆಟ್ಟಿ ತಿಮರೊಡಿ, ಗಿರೀಶ್ ಮಟ್ಟೆನ್ನವರ, ಸಮೀರ್ , ಸಂತೋಷ್...

Spiritual: ಚಾಣಕ್ಯರ ಪ್ರಕಾರ ಹೆಣ್ಣು ತಾಯಿಯ ಗರ್ಭದಲ್ಲೇ ಇಂಥ ವಿಷಯ ಕಲಿಯುತ್ತಾಳಂತೆ..

Spiritual: ಚಾಣಕ್ಯರು ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಆರ್ಥಿಕ, ವೈವಾಹಿಕ, ಸಂಸಾರ, ಹೀಗೆ ಹಲವು ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎಂದು ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ಓರ್ವ ಹೆಣ್ಣು ತಾಯಿಯ ಗರ್ಭದಲ್ಲಿಯೇ ಕೆಲ ವಿಷಯಗಳನ್ನು ಕಲಿತು ಬಂದಿರುತ್ತಳಂತೆ. ಹಾಗಾದ್ರೆ ಅದು ಯಾವ ವಿಷಯ ಅಂತಾ ತಿಳಿಯೋಣ ಬನ್ನಿ.. ಸುಳ್ಳು ಹೇಳುವ ಅಭ್ಯಾಸ: ಹೆಣ್ಣು...

Recipe: ಭಾರತೀಯ ಶೈಲಿಯ ಮ್ಯಾಕ್ರೋನಿ ಪಾಸ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 2 ಕಪ್ ಮ್ಯಾಕ್ರೋನಿ, 4 ಸ್ಪೂನ್ ಎಣ್ಣೆ, ಬೆಣ್ಣೆ, 5ರಿಂದ 6 ಎಸಳು ಬೆಳ್ಳುಳ್ಳಿ, 2 ಈರುಳ್ಳಿ, 2 ಟೋಮೆಟೋ,1 ಚಿಕ್ಕ ಬೌಲ್, ಕ್ಯಾರೆಟ್- ಕ್ಯಾಪ್ಸಿಕಂ-ಕಾರ್ನ್ ಮಿಶ್ರಣ, ಶುಂಠಿ, 1 ಸ್ಪೂನ್ ಖಾರದ ಪುಡಿ, ಚಿಲ್ಲಿ ಸಾಸ್, ಶೆಜ್ವಾನ್ ಸಾಸ್, ಟೋಮೆಟೋ ಸಾಸ್, ಬ್ಲಾಕ್ ಪೆಪ್ಪರ್, ಆರೆಗ್ಯಾನೋ, ಗರಂಮಸಾಲೆ, ಉಪ್ಪು. ಮಾಡುವ...

Health Tips: ಊಟವಾದ ತಕ್ಷಣ ನಿಮ್ಮ ಹೊಟ್ಟೆ ಉಬ್ಬುತ್ತಾ..? ಹಾಗಾದ್ರೆ ಈ ರೆಮಿಡಿ ಪ್ರಯತ್ನಿಸಿ..

Health Tips: ಕೆಲವರಿಗೆ ಕೆಲವು ಆರೋಗ್ಯ ಸಮಸ್ಯೆಗಳು ಇದ್ದೇ ಇರುತ್ತದೆ. ಅದರಲ್ಲೂ ಈಗಿನ ಜೀವನಶೈಲಿ, ನಾವು ಸೇವಿಸುವ ಆಹಾರ ಹೀಗೆ ಹಲವು ಕಾರಣಗಳಿಂದ ನಮ್ಮ ಆರೋಗ್ಯ ಹದಗೆಡುತ್ತಿದೆ. ಅದರಲ್ಲೂ ಉದರಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ನಾವಿಂದು ಊಟವಾದ ತಕ್ಷಣ ಉದರ ಸಮಸ್ಯೆ ಕಾಣಿಸಿಕ``ಂಡರೆ ಏನು ಮಾಡಬೇಕು ಅಂತಾ ತಿಳಿಯೋಣ. ಈ ಸಮಸ್ಯೆ ಸರಿಯಾಗಿಸಲು ನೀವು...
- Advertisement -spot_img

Latest News

Bollywood: ಧುರಂಧರ್-2 ಸಿನಿಮಾ ಎಫೆಕ್ಟ್: ಪಾಕಿಸ್ತಾನದಲ್ಲಿ ಭಾರತೀಯ ಸ್ಪೈಗಾಗಿ ಹುಡುಕಾಟ..?

Bollywood: ಸದ್ಯ ಭಾರತದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಧುರಂಧರ್ 2. ಆದಿತ್ಯ ಧರ್ ನಿರ್ದೇಶಿಸಿರುವ, ರಣ್ಬೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿರುವ...
- Advertisement -spot_img