Wednesday, December 3, 2025

KTV

Sandalwood: ಪುಟ್ಟಣ್ಣ ಕಣಗಾಲ್ ಕನ್ನಡ ಸಂಸ್ಕೃತಿಯ ನೇಕಾರರು: ಕೆ.ವಿ.ಪ್ರಭಾಕರ್

Sandalwood: ಬೆಂಗಳೂರು ಡಿ1: ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಸಂಸ್ಕೃತಿಯ ನೇಕಾರರಾಗಿ, ಭಾವನೆಗಳು ಮತ್ತು ಕಲೆಯ ಬೆಸುಗೆ ಹಾಕಿದರು. ಸಾಹಿತ್ಯ ಮತ್ತು ಸಿನಿಮಾದ ಬೆಸುಗೆ ಹಾಕಿದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ದಿ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರ 93ನೇ ಜನ್ಮದಿನೋತ್ಸವವನ್ನು ಉದ್ಘಾಟಿಸಿ,...

ರಾಜಕೀಯ ಕುಚೋದ್ಯಮದಲ್ಲಿ ಭಾರಿ ಆಸಕ್ತಿ: ಇದು ನಮ್ಮ ರಾಜ್ಯದ ಐಟಿ-ಬಿಟಿ ಸಚಿವರ ಕಾರ್ಯವೈಖರಿ: ಅಶೋಕ್ ವ್ಯಂಗ್ಯ

Political News: ರಾಜ್ಯದಲ್ಲಿ ಸ್ಟಾರ್ಟಪ್ ಹೂಡಿಕೆ 40 ಪರ್ಸೆಂಟ್ ಕುಸಿತ ಕಂಡಿದ್ದು, ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ರಾಜಕೀಯ ಕುಚೋದ್ಯಮದಲ್ಲಿ ಭಾರಿ ಆಸಕ್ತಿ: ಇದು ನಮ್ಮ ರಾಜ್ಯದ ಐಟಿ-ಬಿಟಿ ಸಚಿವರ ಕಾರ್ಯವೈಖರಿ. ತಮಗೆ ಸಂಬಂಧಪಡದ ವಿಷಯಗಳಲ್ಲಿ ಅನಾವಶ್ಯಕವಾಗಿ ಮೂಗು ತೂರಿಸುವುದು, ಆರ್ ಎಸ್ಎಸ್ ನಿಷೇಧದ ಹಠ, ಸಿಕ್ಕಸಿಕ್ಕವರ ಮೇಲೆ ರಾಜಕೀಯ ಕುಚೋದ್ಯ...

Recipe: Winter Special: ಲೆಹ್ಸುನಿ ಪಾಲಕ್ ಪನೀರ್ ರೆಸಿಪಿ (ಬೆಳ್ಳುಳ್ಳಿ ಪಾಲಕ್ ಪನೀರ್)

Recipe: ಬೇಕಾಗುವ ಸಾಮಗ್ರಿ: 1 ಕಪ್ ಪಾಲಕ್, ಪನೀರ್, 1 ಸ್ಪೂನ್ ಕಾಳುಮೆಣಸು, ಜೀರಿಗೆ, ಧನಿಯಾ, 3 ಸ್ಪೂನ್ ಎಣ್ಣೆ, 2ರಿಂದ 3 ಮೆಣಸು, ಜೀರಿಗೆ, 1 ಇಡೀ ಬೆಳ್ಳುಳ್ಳಿ, 1 ಟೋಮೆಟೋ, ಕೊತ್ತೊಂಬರಿ ಸೊಪ್ಪು, ಸ್ವಲ್ಪ ಸಕ್ಕರೆ, ಅಗತ್ಯವಿದ್ದರೆ ಕ್ರೀಮ್, ಉಪ್ಪು. ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ ಕಾಳುಮೆಣಸು, ಜೀರಿಗೆ, ಧನಿಯಾ ಎಲ್ಲವನ್ನೂ...

Sandalwood: ಹಿರಿಯ ಹಾಸ್ಯ ನಟ ಉಮೇಶ್ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ

Sandalwood: ಇಂದು ಹಿರಿಯ ಹಾಸ್ಯ ನಟ ಉಮೇಶ್ ಅವರು ನಿಧನರಾಗಿದ್ದು, ಸ್ಯಾಂಡಲ್‌ವುಡ್ ಗಣ್ಯರು, ರಾಜಕೀಯ ಗಣ್ಯರು ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ಉಮೇಶ್ ಅವರ ನಿವಾಸಕ್ಕೆ ತೆರಳಿ ಅವರ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯನವರು ಕೂಡ ಉಮೇಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಬಳಿಕ ಮಾಧ್ಯಮದ ಜತೆ ಮಾತನಾಡಿರುವ ಅವರು, ಕನ್ನಡ ಚಿತ್ರರಂಗದ ಹಿರಿಯ ನಟ...

Tumakuru News: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ವಿಶೇಷವೇತನರಿಗೆ ವಿಲ್ಚೇರ್ ವಿತರಣೆ

Tumakuru News: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ನಡೆದಾಡಲು ಬಾರದ ವಿಕಲಚೇತನರಿಗೆ ವ್ಹೀಲ್ಚೇರ್ ವಿತರಣೆ ಮಾಡಲಾಯಿತು. ತಿಪಟೂರು ಗ್ರಾಮಾಂತರ ತಾಲ್ಲೂಕಿನ ಕಾರೆಹಳ್ಳಿ ವಲಯದ ಚವ್ವೆನಹಳ್ಳಿ ಹಾಗೂ ರಂಗಾಪುರ ಗ್ರಾಮದ ನಿವಾಸಿಗಳಾದ ಸುಶೀಲಮ್ಮ,ಕುಮಾರಸ್ವಾಮಿ ಹಾಗೂ ರಾಜು k ರವರು ವಿವಿದ ರೀತಿಯ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ನಡೆದಾಡಲು ಸಹ ಅಸಾದ್ಯವಾದ ದುಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಕಾರಣಕ್ಕೆ ಪರಮ ಫೂಜ್ಯ ಡಾ|ಡಿ.ವೀರೇಂದ್ರ...

ದೊಡ್ಡ ಪಾತ್ರಗಳಿಗೆ ದುಡ್ಡು ನೀಡದ ಉದಾಹರಣೆಗಳಿದೆ: Bala Rajwadi Podcast

Sandalwood: ಸಿನಿಮಾದಲ್ಲಿ ಮಾಡುವ ದೊಡ್ಡ ಪಾತ್ರಗಳಿಗೆ ದುಡ್ಡು ನೀಡದ ಉದಾಹರಣೆಗಳ ಬಗ್ಗೆ ಬಾಲ್‌ ರಜ್ವಾಡಿ ಮಾತನಾಡಿದ್ದಾರೆ. ಅಲ್ಲದೇ, ಪಾತ್ರಗಳನ್ನು ನಿಭಾಯಿಸುವ ಬಗ್ಗೆಯೂ ವಿವರಿಸಿದ್ದಾರೆ. https://youtu.be/7g9MDWJG6Wg ಪಾತ್ರದ ಬಗ್ಗೆ ಮಾತನಾಡಿರುವ ಬಲ್‌ರಾಜ್, ಅದೆಲ್ಲ ನಿರ್ದೇಶಕರ ಮೇಲೆ ಡಿಪೆಂಡ್ ಆಗಿರುತ್ತದೆ. ಯಾವುದೇ ಪಾತ್ರ ಆದರೂ ನಾವು ಮಾಡಲು ಸಿದ್ಧರಿರುತ್ತೇವೆ. ಆದರೆ ಆ ಪಾತ್ರಕ್ಕೆ ಜೀವ ನೀಡುವುದು ನಿರ್ದೇಶಕರು. ನೀಡಿದ ಪಾತ್ರದಲ್ಲಿ...

ಸಿನಿಮಾ ರಂಗದಲ್ಲಿ ಬದುಕು ಕಟ್ಟಿಕೊಳ್ಳೋದು ಕಷ್ಟ!: Bala Rajwadi Podcast

Sandalwood: ನಟ ಬಾಲ್‌ರಾಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಸಿನಿಮಾದಲ್ಲಿ ಆಗಬಹುದಾದ ಕಹಿ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. https://youtu.be/CrWvHC3cwQY ಈ ಬಗ್ಗೆ ಮಾತನಾಡಿರುವ ಬಲ್‌ರಾಜ್, ನನಗೆ ಇದುವರೆಗೂ ಯಾವುದೇ ಅವಮಾನ, ಬೇಸರದ ವಿಷಯ ಸಿನಿಮಾ ಪಯಣದಲ್ಲಿ ಆಗಿಲ್ಲ. ನನ್ನ ಗಾಡಿಯಲ್ಲಿಯೇ ನಾನು ಶೂಟಿಂಗ್‌ಗೆ ಹೋಗ್ತೀನಿ. ಅರ್ಜೆಂಟ್ ಇದ್ರೆ ಫ್ಲೈಟ್ ಕೇಳುತ್ತೇನೆ. ಸೆಟ್‌ನಲ್ಲಿ ನಾನು ಊಟ ಮಾಡಲ್ಲ. ನನ್ನ ಊಟ...

ವೈದ್ಯ ರೋಗ ಹೇಗೆ ಕಂಡು ಹಿಡಿಯುತ್ತಾನೆ? ವೈದ್ಯರ ಬಗ್ಗೆ ಈ ಅಂಶ ತಿಳಿದುಕೊಳ್ಳೋದು ಅಗತ್ಯ?

Health Tips: ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು ವೈದ್ಯ ರೋಗ ಹೇಗೆ ಕಂಡು ಹಿಡಿಯುತ್ತಾನೆ? ವೈದ್ಯರ ಬಗ್ಗೆ ನಾವು ತಿಳಿಯಬೇಕಾದ ಅಂಶವೇನು ಎಂದು ವಿವರಿಸಿದ್ದಾರೆ. https://youtu.be/qcyLKA68Ayw ವೈದ್ಯರು ಹೇಗೆ ಚಿಕಿತ್ಸೆ ನೀಡುತ್ತಾರೆಂಬ ಬಗ್ಗೆ ಮಾತನಾಡಿರುವ ಡಾ.ಪ್ರಕಾಶ್ ರಾವ್, ವೈದ್ಯರು ನಿಮ್ಮ ದೇಹವನ್ನು ತಪಾಸಣೆ ಮಾಡಿ, ಎಲ್ಲಿ ಸಮಸ್ಯೆ ಇದೆ ಎಂದು ತಿಳಿದು, ಬಳಿಕ ಚಿಕಿತ್ಸೆ ನೀಡುತ್ತಾರೆ. ಹಾಗಾಗಿ...

Health Tips: ಫಿಟ್ಸ್ ಯಾಕೆ ಬರುತ್ತೆ? ಹಂದಿ ಮಾಂಸ ತಿಂದ್ರೆ ಏನಾಗುತ್ತೆ?

Health Tips: ಫಿಟ್ಸ್ ಅನ್ನೋದು ಅಪರೂಪದ ಖಾಯಿಲೆ. ಯಾವಾಗ, ಯಾರಿಗೆ, ಹೇಗೆ ಈ ಖಾಯಿಲೆ ಬರುತ್ತದೆ ಅಂತಾ ಹೇಳಲು ಸಾಧ್ಯವೇ ಇಲ್ಲ. ಕೆಲವರಿಗೆ ಜೀವನದಲ್ಲೇ ಫಿಟ್ಸ್ ಬಂದಿರುವುದಿಲ್ಲ. ಆದರೆ ಗರ್ಭಾವಸ್ಥೆಯಲ್ಲಿ ಸಡನ್ ಆಗಿ ಬರುತ್ತದೆ. ಇನ್ನು ಕೆಲವರಿಗೆ ಬಿಪಿ ಏರಿ ಫಿಟ್ಸ್ ಬರುತ್ತದೆ. ಇನ್ನು ಕೆಲವರಿಗೆ ಟೆನ್ಶನ್ ಹೆಚ್ಚಾಗಿ ಫಿಟ್ಸ್ ಬರುತ್ತದೆ. ಅಲ್ಲದೇ ಆಹಾರ...

Political News: ಸಿಎಂ, ಡಿಸಿಎಂ ನಡುವಿನ ಉಪಹಾರ ಸಭೆಯ ಬಗ್ಗೆ ವ್ಯಂಗ್ಯವಾಡಿದ ಆರ್.ಅಶೋಕ್

Political News: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿರುವ ಸಂದರ್ಭದಲ್ಲಿ ಸಿಎಂ ಮತ್ತು ಡಿಸಿಎಂ ಇಂದು ಉಪಹಾರ ಸಭೆ ನಡೆಸಿದ್ದು, ನಮ್ಮ ಮಧ್ಯ ಯಾವುದೇ ಭಿನ್ನಾಭಿಪ್ರಾಯ ಇಲ್ಲವೆಂದು ಹೇಳಿದ್ದಾರೆ. ಆದರೆ ಈ ಸಭೆಯನ್ನು ಆರ್.ಅಶೋಕ್ ವ್ಯಂಗ್ಯವಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ಬಹುನಿರೀಕ್ಷಿತ 'ಬೆಳಗಿನ ಉಪಾಹಾರ ಶೃಂಗಸಭೆ' ಅಂತೂ ಇಂತೂ ಜರುಗಿದೆ ಎಂದು...
- Advertisement -spot_img

Latest News

ಸಿದ್ದರಾಮಯ್ಯ ಜನವರಿಯಲ್ಲಿ ರಾಜೀನಾಮೆ ಕೊಡೋದು ಪಕ್ಕಾ: ಗೋವಿಂದ ಕಾರಜೋಳ

ಏಕಾಏಕಿ ನಿನ್ನೆ ಸಿದ್ದರಾಮಯ್ಯನವರಿಗೆ ವೈರಾಗ್ಯದ ಮಾತುಗಳು ಆರಂಭವಾಗಿದೆ. ರಾಜಕೀಯ ಏನು ನಮ್ಮ ಅಪ್ಪನ ಆಸ್ತಿನಾ? ರಾಜಕಾರಣ, ಅಧಿಕಾರ ಶಾಶ್ವತವಾ? ಅಂತ ವೈರಾಗ್ಯದ ಮಾತುಗಳನ್ನಾಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ...
- Advertisement -spot_img