ಕೆಲವರು ಕಷ್ಟಪಟ್ಟು ಶ್ರೀಮಂತರಾಗ್ತಾರೆ. ಇನ್ನು ಕೆಲವರು ಅಡ್ಡದಾರಿ ಹಿಡಿದು ಶ್ರೀಮಂತರಾಗ್ತಾರೆ. ಇನ್ನು ಕೆಲವರು ಜಾಕ್ಪಾಟ್ ಹೊಡೆದು ಶ್ರೀಮಂತರಾಗ್ತಾರೆ. ಲಕ್ ಇರೋತನಕ ಮಾತ್ರ ಈ ಜಾಕ್ಪಾಟ್ ಮನುಷ್ಯ ಶ್ರೀಮಂತನಾಗಿರಲು ಸಾಧ್ಯ. ತನ್ನ ಅಡ್ಡದಾರಿಯ ಸಾಹಸ ಹೊರಬೀಳುವವರೆಗೂ ಮಾತ್ರ, ಅಡ್ಡದಾರಿ ಹಿಡಿದವ ಶ್ರೀಮಂತನಾಗಿರಲು ಸಾಧ್ಯ. ಆದ್ರೆ ಕಷ್ಟಪಟ್ಟು ಶ್ರೀಮಂತನಾದವ ಮಾತ್ರ, ಕೊನೆಯವರೆಗೂ ಶ್ರೀಮಂತನಾಗಿರುತ್ತಾನೆ. ಇದೇ ರೀತಿ ನಿಯತ್ತಿನಿಂದ...
ಹುಬ್ಬಳ್ಳಿ: ಉದ್ಯಮದ ಬೆಳವಣಿಗೆಯ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಅಪೂರ್ವ ಸಂದೇಶವನ್ನು ಸಾರುವ ರೀತಿಯಲ್ಲಿ ಹುಬ್ಬಳ್ಳಿಯ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ವತಿಯಿಂದ ಸ್ವರ್ಣ ವಿನಾಯಕ...