Thursday, November 27, 2025

Kudupu Ananth Padmanabha Temple

Famous Temple: ಸರ್ಪದೋಷವಿದ್ದವರು ಮಂಗಳೂರಿನ ಈ ದೇವಸ್ಥಾನಕ್ಕೂ ಭೇಟಿ ಕೊಡಬಹುದು ನೋಡಿ: ಭಾಗ 1

Spiritual: ಕರ್ನಾಟಕದಲ್ಲಿ ಸರ್ಪದೋಷಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವ ಹಲವು ದೇವಸ್ಥಾನಗಳಿದೆ. ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ಹೀಗೆ ಹಲವು ದೇವಸ್ಥಾನಗಳು ಸರ್ಪದೋಷ ನಿವಾರಣೆಗಾಗಿಯೇ ಪ್ರಸಿದ್ಧವಾಗಿದೆ. ಆದರೆ ನೀವು ಸರ್ಪದೋಷ ನಿವಾರಣೆಗೆ ಈ ದೇವಸ್ಥಾನದ ಜೊತೆ, ಮಂಗಳೂರಿನಲ್ಲಿರುವ ಪ್ರಸಿದ್ಧ ದೇವಸ್ಥಾನಕ್ಕೂ ಹೋಗಬಹುದು. ಯಾವುದು ಆ ದೇವಸ್ಥಾನ ಅಂತೀರಾ..? ಅದೇ ಕುಡುಪು ಶ್ರೀ ಅನಂತ್ ಪದ್ಮನಾಭ ದೇವಸ್ಥಾನ. https://youtu.be/C3tmQs7JiBs ದಕ್ಷಿಣ ಕನ್ನಡ...
- Advertisement -spot_img

Latest News

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...
- Advertisement -spot_img