Thursday, February 6, 2025

kuladevatha

ಯಾವುದನ್ನೂ ಮರೆತರೂ ಕುಲದೇವರನ್ನ ಮರಿಯಬೇಡಿ

ಪ್ರತೀ ಹಿಂದೂಗಳ ಕುಲಕ್ಕೂ, ಕುಲದೇವತೆ ಅಂತಾ ಇರುತ್ತದೆ. ಆ ದೇವರಿಗೊಂದು ಪುಣ್ಯಕ್ಷೇತ್ರವಿರುತ್ತದೆ. ಯಾರು ಕುಲದೇವತೆಯನ್ನು ಭಕ್ತಿಯಿಂದ ಪೂಜಿಸುತ್ತಾರೋ, ಕುಲದೇವತೆಯನ್ನ ನೆನೆಯುತ್ತಾರೋ, ಅಂಥವರು ಅಭಿವೃದ್ಧಿ ಹೊಂದುತ್ತಾರೆ. ಒಂದು ವೇಳೆ ಕುಲದೇವರನ್ನ ಮರೆತರೆ, ಅದನ್ನು ನೆನಪು ಮಾಡುವ ಪರಿ ದೇವರು ಚೆನ್ನಾಗಿ ಅರಿತಿದ್ದಾನೆ. ಹಾಗಾದ್ರೆ ಕುಲದೇವರನ್ನು ಏಕೆ ನೆನೆಯಬೇಕು..? ಮರೆತರೆ ಅದರ ಪರಿಣಾಮವೇನಾಗುತ್ತದೆ ಎಂಬ ಬಗ್ಗೆ ತಿಳಿಯೋಣ...
- Advertisement -spot_img

Latest News

ಮದ್ವೆಯಾಗಿದ್ರು ಗರ್ಲ್‌ ಫ್ರೆಂಡ್‌ ಶೋಕಿ: ಕಳ್ಳನಿಂದ ಪ್ರೇಯಸಿಗೆ 3 ಕೋಟಿ ಮನೆ ಗಿಫ್ಟ್

News: ಬಾಲಿವುಡ್ ನಟಿಯನ್ನು ಪ್ರೀತಿ ಮಾಡುತ್ತಿದ್ದ ಖತರ್ನಾಕ್ ಕಳ್ಳನ್ನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ . ಅಲ್ಲದೆ ಈತನು ಕಳ್ಳತನ ಮಾಡಿ ನಟಿಗೆ ಮೂರು ಕೋಟಿ ಬೆಲೆಬಾಳುವ...
- Advertisement -spot_img