Tuesday, October 14, 2025

kunti

ಪಾಂಡುವಿಗೆ ಯಾರ ಶಾಪದಿಂದ ಮಕ್ಕಳಾಗಲಿಲ್ಲ..? ಕುಂತಿಗೆ ಮಕ್ಕಳು ಪಡೆಯುವ ವರ ಕೊಟ್ಟವರ್ಯಾರು..?

ಕುಂತಿಭೋಜ ಏರ್ಪಡಿಸಿದ್ದ ಸ್ವಯಂವರದಲ್ಲಿ ಮಹಾಬಲನಾದ, ತೇಜಸ್ಸಿನಿಂದ ಕೂಡಿದ್ದ ಪಾಂಡುರಾಜನನ್ನು ಕುಂತಿದೇವಿ ವರಿಸುತ್ತಾಳೆ. ಕುಂತಿಯನ್ನು ಮದುವೆಯಾದ ಬಳಿಕ ಪಾಂಡುರಾಜ ಮಾದ್ರಿಯನ್ನ ಕೂಡ ವರಿಸುತ್ತಾನೆ. ಹೀಗೆ ತನ್ನ ಪತ್ನಿಯರೊಡನೆ ಸುಖವಾಗಿ ಸಂಸಾರ ಮಾಡುತ್ತಿದ್ದ ಪಾಂಡು ಕುಂತಿ ಮತ್ತು ಮಾದ್ರಿಯೊಂದಿಗೆ ಒಮ್ಮೆ ಬೇಟೆಗೆಂದು ಕಾಡಿಗೆ ಬರುತ್ತಾನೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img