Friday, November 14, 2025

lalbagh

ಲಾಲ್‌ಬಾಗ್ ಮೇಲೂ ವಕ್ಫ್ ಕರಿನೆರಳು: ಸುತ್ತಮುತ್ತಲಿನ ಪ್ರದೇಶ ತನ್ನದು ಎನ್ನುತ್ತಿದೆ ವಕ್ಫ್

Bengaluru: ವಿಜಯನಗರದಲ್ಲಿ ರೈತರ ಭೂಮಿ ತಮ್ಮದು ಎಂದು ಹಲವು ರೈತರಿಗೆ ವಕ್ಫ್ ನೋಟೀಸ್ ನೀಡಿತ್ತು. ಆದಾದ ಬಳಿಕ, ಹುಬ್ಬಳ್ಳಿ, ಧಾರವಾಡ ಸೇರಿ ಹಲವು ಜಿಲ್ಲೆಯ ರೈತರುಗಳಿಗೆ ವಕ್ಫ್ ನೋಟೀಸ್ ಕಳಿಸಿದ್ದು, ಪಹಣಿಯಲ್ಲಿ ಈ ಜಾಗ ವಕ್ಫ್‌ಗೆ ಸೇರಿದ್ದು ಅಂತ ಇದೆ ಎಂದು ವಾದಿಸಿತ್ತು. https://youtu.be/a6ED65PZMSM ಬಳಿಕ ಮಠ, ದೇವಸ್ಥಾನ, ಶಾಲೆ, ಸಾರ್ವಜನಿಕ ಮೈದಾನ ಎಲ್ಲವೂ ತನ್ನದೇ ಅಂತಾ...

ಲಾಲ್​ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

state news : ಬೆಂಗಳೂರು: ಜನವರಿ 26ರಂದು ಗಣರಾಜ್ಯೋತ್ಸವ ಹಿನ್ನೆಲೆ ಲಾಲ್​ಬಾಗ್​ನಲ್ಲಿ ತೋಟಗಾರಿಕೆ ಇಲಾಖೆ ಪುಷ್ಪ ಪ್ರದರ್ಶನ ಏರ್ಪಡಿಸಿದೆ. ಇಂದಿನಿಂದ ಜನವರಿ 30ರ ವರೆಗೆ ಅಂದರೆ 10 ದಿನಗಳ ಕಾಲ ಪುಷ್ಪ ಪ್ರದರ್ಶನ ನಡೆಯಲಿದೆ. ಇನ್ನೂ ಫಲಪುಷ್ಪ ಪ್ರರ್ದಶನಕ್ಕೆಸಿಎಂ ಬೊಮ್ಮಾಯಿ ಚಾಲನೆ ನೀಡಿದ್ದಾರೆ.  ಈ ಬಾರಿ ಪುಷ್ಪ ಪ್ರದರ್ಶನದಲ್ಲಿ ಪುಷ್ಪಗಳ ಮೂಲಕ ಬೆಂಗಳೂರಿನ ಇತಿಹಾಸದ ಸಾರಲಿದ್ದಾರೆ....
- Advertisement -spot_img

Latest News

ತೇಜಸ್ವಿ ಯಾದವ್‌ ಸೋತಿದ್ದು ಯಾಕೆ? ಇಲ್ಲಿದೆ 5 ಪ್ರಮುಖ ಕಾರಣಗಳು!

2020ರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಕೇವಲ ಕೆಲವು ಸಾವಿರ ಮತಗಳಿಂದ ಎನ್‌ಡಿಎಗಿಂತ ಹಿಂತೆಗೆದಿತ್ತು. ಆ ಅನುಭವದ ನಂತರ, 2025ರಲ್ಲಿ ಮಹಾ ಮೈತ್ರಿಕೂಟದ ಆರ್‌ಜೆಡಿ–ಕಾಂಗ್ರೆಸ್ ಗೆಲುವು ಬಹುತೇಕ...
- Advertisement -spot_img