ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯಲ್ಲಿ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಒಂದೇ ದಿನದೊಳಗೆ ನಾಲ್ಕು ಕಡೆಗಳಲ್ಲಿ ಚಿರತೆ ದಾಳಿ ನಡೆಸಿದ್ದು, ಹಲವರು ಗಾಯಗೊಂಡಿದ್ದಾರೆ. ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಗೋಣಿ ತುಮಕೂರು, ನಡುವನಹಳ್ಳಿ, ದೇವಿಹಳ್ಳಿ ಹಾಗೂ ಕೆಲ ಗ್ರಾಮಗಳ ತೋಟಗಳಲ್ಲಿ ದನ, ಕರ ಕುರಿಗಳನ್ನು ಮೇಯಿಸುತ್ತಿದ್ದವರ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ...
ಹಾಸನ: ಸಕಲೇಶಪುರದ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಡೆಕುಮಾರಿ ಗ್ರಾಮದ ದರ್ಶನ್ ಎಂಬುವರಿಗೆ ಸೇರಿದ ಮೂರು ಮೇಕೆಗಳನ್ನು ಚಿರತೆ ದಾಳಿ ಮಾಡಿ ಬಲಿ ಪಡೆದಿದೆ. ಪ್ರತಿ ದಿನದಂತೆ ತಮ್ಮ ಮನೆಯಲ್ಲಿರುವ ಹಸು, ದನ ಮತ್ತು ಎಮ್ಮೆ ಹಾಗೂ ಮೇಕೆಗಳನ್ನು ಮೆಯ್ಯಯಲು ಬಿಟ್ಟಿದ್ದರು. ಸಂಜೆಯಾದರು ಮೇಕೆಗಳು ಮನೆಗೆ ಬಾರದ ಹಿನ್ನೆಲೆ ಹುಡುಕಾಟ ನಡೆಸಿದಾಗ ಮೇಕೆಯ...
ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆಗಳು ಹಾಗೂ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರ ಕ್ರೂರ ಹತ್ಯೆಯನ್ನು ಖಂಡಿಸಿ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ...