Thursday, December 4, 2025

LeopardCapture

ಚಿರತೆಯನ್ನ ಬೋನಿಗೆ ತಳ್ಳಿದ ‘ಕೋಳಿ’!

ಪರಮೇಶ್ವರ ಬೆಟ್ಟದಲ್ಲಿ ನವಿಲು, ನಾಯಿ ತಿಂದು ಹಾಯಾಗುತ್ತಿದ್ದ ಚಿರತೆಯು, ಕೊನೆಗೆ ಒಂದು ಕೋಳಿಯ ಆಸೆಗೆ ಬಲಿಯಾಗಿ ಬೋನಿಗೆ ಬಿದ್ದಿದೆ. ಅರಣ್ಯ ಇಲಾಖೆಯ ಹೊಸ ಪ್ರಯೋಗ ಯಶಸ್ವಿಯಾಗಿದೆ. ಈ ಸುದ್ದಿ ಈಗ ಸುತ್ತಲೂ ಮೆಚ್ಚುಗೆಗೆ ಪಾತ್ರವಾಗಿದೆ. ಪರಮೇಶ್ವರ ಬೆಟ್ಟ, ರಾಯಚೂರು ತಾಲೂಕಿನ ಡಿ.ರಾಮಪುರ ಗ್ರಾಮದ ಬಳಿಯಲ್ಲಿರುವ ಒಂದು ನಿಸರ್ಗ ಸೊಬಗಿನ ಪ್ರದೇಶ. ಇಲ್ಲಿಯವರೆಗೂ ಕಾಡುಪ್ರಾಣಿಗಳಿಂದ ಯಾವುದೇ ಸಮಸ್ಯೆ...
- Advertisement -spot_img

Latest News

ಶಾರೂಖ್ ಖಾನ್ ನೃತ್ಯಕ್ಕೆ ರೆಸ್ಪಾನ್ಸ್ ನೀಡಿದ ವಧು: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್

Viral Video: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋ ನೋಡಿ ಶಾರುಖ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಅಂಥಾದ್ದೇನಿದೆ ಅಂತಾ ಕೇಳಿದ್ರೆ, ಶಾರುಖ್...
- Advertisement -spot_img