Thursday, August 7, 2025

LIC

ವಿವಿಧ ಬೇಡಿಕೆಗಾಗಿ ಭಾರತೀಯ ಜೀವಾ ವಿಮಾ ಪಾಲಿಸಿದಾರರ,ಪ್ರತಿನಿಧಿಗಳ ಪ್ರತಿಭಟನೆ

Mandya  News: ಮಂಡ್ಯದ ಮದ್ದೂರಿನ ಭಾರತೀಯ ಜೀವ ವಿಮಾ ನಿಗಮ ಕಚೇರಿಯ ಮುಂಭಾಗ ಭಾರತೀಯ ಜೀವಾ ವಿಮಾ ಪ್ರತಿನಿಧಿಗಳ ಒಕ್ಕೂಟ ಘೋಷಣೆ ಕೂಗುತ್ತ ಪ್ರತಿಭಟನೆಯನ್ನು ನಡೆಸಿದರು ಹಾಗೂ ವಿವಿಧ ಬೇಡಿಕೆಗಳನ್ನು ಇಡೇರಿಸುವ  ಬಗ್ಗೆ ಪ್ರಸ್ತಾವನೆ ಮಾಡಿದರು.ಪಾಲಿಸಿದರಾರ ಬೋನಸ್ ಹೆಚ್ಚಿಸಬೇಕು  ಪಾಲಿಸಿದಾರರ ಸಾಲ ಮತ್ತು ಪ್ರೀಮಿಯಂ ವಿಳಂಬದ ಶುಲ್ಕದ ಬಡ್ಡಿ ದರಗಳು ಕಡಿಮೆ ಮಾಡಬೇಕು ಜಿಎಸ್ ಟಿ...

LIC ಬಗ್ಗೆ ಸುಳ್ ಸುದ್ದಿ, ಇದೀಗ ಪಾಲಿಸಿದಾರರಿಗೆ ಸ್ಪಷ್ಟನೆ..!

ಕರ್ನಾಟಕ ಟಿವಿ : LIC ಬಗ್ಗೆ ಕೆಲ ದಿನಗಳಿಂದ ಒಂದು ಸೂಲ್ ಸುದ್ದಿ ಓಡಾಡ್ತಿತ್ತು. ಇದೀಗ ಆ ರೀತಿಯ ಯಾವುದೇ ಸಮಸ್ಯೆ ಆಗಿಲ್ಲ, ಯಾವುದೇ ಯಡವಟ್ಟು ಆಗಿಲ್ಲಅಂತ ಮತ್ತೊಂದು ಸುದ್ದಿ ಇದೀಗ ಹರಿದಾಡ್ತಿದೆ. ಆತ್ಮೀಯ ಸ್ನೇಹಿತರೇ,  LIC ಸುಮಾರು .57000 ಕೋಟಿ ರೂ.ಗಳನ್ನು ಕಳೆದುಕೊಂಡಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ, ಇದು ಸಂಪೂರ್ಣವಾಗಿ ನಕಲಿ, ಸುಳ್ಳು, ದಾರಿತಪ್ಪಿಸುವ ಮತ್ತು ಅಸಹ್ಯಕರವಾಗಿದೆ.  ಅಂತಹ ಮಾಹಿತಿಯನ್ನು...
- Advertisement -spot_img

Latest News

Spiritual: ವರಮಹಾಲಕ್ಷ್ಮಿ ವ್ರತಕ್ಕೆ ಯಾವ ಕಲಶ ಬಳಸಬೇಕು? ಬೇಕಾಗಿರುವ ವಸ್ತುಗಳು ಏನೇನು?

Spiritual: ಪ್ರಸಿದ್ಧ ಆಧ್ಯಾತ್ಮಿಕ ಸಲಹೆಗಾರರು ಮತ್ತು ಜ್ಯೋತಿಷಿಯಾಗಿರುವ ಚಂದಾ ಪಾಂಡೆ ಅಮ್ಮಾಜಿ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳ ಬಗ್ಗೆ ಸಲಹೆ...
- Advertisement -spot_img