ಒಮ್ಮೆ ನಾರದರು ನಾರಾಯಣ ಮಂತ್ರವನ್ನು ಪಠಿಸುತ್ತಾ ವೈಕುಂಠವನ್ನು ತಲುಪಿದರು. ದೇಗುಲದ ಮೇಲೆ ನೀಲಿ ಕಣ್ಣುಗಳಿಂದ ಕೂಡಿದ ವಿಷ್ಣುವನ್ನು ನೋಡಿದಾಗ ನಾರದನಲ್ಲಿ ಒಂದು ಆಲೋಚನೆ ಹೊಳೆಯುತ್ತದೆ. ಈ ವೈಕುಂಠದಲ್ಲಿ ವಿಶ್ರಮಿಸುವ ಮಹಾವಿಷ್ಣುವಿಗೆ ನನಗಿಂತ ಮಿಗಿಲಾದ ಭಕ್ತರು ಯಾರು..? ಎಂದು ಅಂದುಕೊಳ್ಳುತ್ತಾನೆ. ಆ ವಿಷ್ಯದ ಬಗ್ಗೆ ಸಾಕ್ಷಾತ್ ವಿಷ್ಣುಮೂರ್ತಿಯ ಬಾಯಿಯಲ್ಲಿ ಆ ಮಾತುಗಳಲ್ಲಿ ಕೇಳಲು ನಾರದನು ಬಯಸಿದನು....
Life lesson: ನೀವು ಜೀವನದಲ್ಲಿ ಹೇಗಿದ್ದರೂ ಜನ ಮಾತನಾಡೇ ಮಾತನಾಡುತ್ತಾರೆ. ಕೆಲವರು ಜನರನ್ನು ಮೆಚ್ಚಿಸೋಕ್ಕೆ ಅಂತಲೇ ಬದುಕುತ್ತಾರೆ. ನಾಲ್ಕು ಜನ ಏನಂತಾರೋ ಏನೋ ಅಂತಲೇ ಬದುಕುತ್ತಾರೆ....