ಕರ್ನಾಟಿಕ ಟಿವಿ : ಕಳೆದ ವಾರ ರಾಜ್ಯದಲ್ಲಿ ಮದ್ಯಮಾರಾಟ ಶುರು ಮಾಡಲಾಯ್ತು. ಲಾಕ್ ಡೌನ್ ಹಿನ್ನೆಲೆ 40 ದಿನಗಳ ಕಾಳ ಮದ್ಯಮಾರಾಟ ಸ್ಥಗಿತವಾಗಿದ್ದ ಕಾರಣ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 3 ಸಾವಿರಕೋಟಿ ನಷ್ಟವಾಗಿತ್ತು. ಇದೀಗ ಮತ್ತೆ ಮದ್ಯಮಾರಾಟ ಪ್ರಾರಮಭವಾದ ನಂತರ ಒಂದೇ ವಾರದಲ್ಲಿ 1 ಸಾವಿರ ಕೋಟಿ ಆದಾಯ ಸರ್ಕಾರಕ್ಕೆ ಹರಿದುಬಂದಿದೆ ಎಂದು ಅಬಕಾರಿ...
ಕರ್ನಾಟಕ ಟಿವಿ : ಸರ್ಕಾರ, ಜನಪ್ರತಿನಿಧಿಗಳು ಪ್ರಜೆಗಳ ಮಾತು ಕೇಳದಿದ್ದಾಗ ಎಲ್ರೂ ಕೋರ್ಟ್ ಮೊರೆ ಹೋಗ್ತಾರೆ.. ಯಾಕಂದ್ರೆ ನಮ್ಮ ವಾದ ಸರಿಯಾಗಿದ್ದಾಗ ಏನಾದ್ರೂ ನ್ಯಾಯ ಸಿಗುತ್ತೇನೋ ಅಂತ ಆದ್ರೆ, ಮದ್ಯಮಾರಾಟ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಇದೀ ಕೋರ್ಟ್ ನಿಲುವಿನಿಂದ ನಿರಾಸೆ ಅನುಭವಿಸಿದ್ದಾರೆ.. ವಿಷ್ಯ ಏನಪ್ಪಅಂದ್ರೆ, ಮದ್ಯಮಾರಾಟದಿಂದ ಫಿಸಿಕಲ್ ಡಿಸ್ಟೆನ್ಸ್ ಇಲ್ಲದಂತಾಗಿದೆ.. ಕೊರೊನಾ...