Spiritual: ಮನುಷ್ಯನಿಗೆ ಸಂಪತ್ತು, ಗೌರವ, ಆರೋಗ್ಯ, ಬಾಂಧವ್ಯ, ಪ್ರೀತಿ ಇವೆಲ್ಲವೂ ಎಷ್ಟು ಮುಖ್ಯವೋ, ಅದಕ್ಕಿಂತ ಹೆಚ್ಚು ನೆಮ್ಮದಿ ಮುಖ್ಯ. ಹಲವರ ಬಳಿ ಶ್ರೀಮಂತಿಕೆ ಇರುತ್ತದೆ, ಪ್ರೀತಿ, ಕಾಳಜಿ ಮಾಡುವವರು ಇರುತ್ತಾರೆ. ಆದರೆ ನೆಮ್ಮದಿಯೇ ಇರುವುದಿಲ್ಲ. ಹಾಗಾದರೆ ನಮ್ಮ ದುಃಖ ಅಂತ್ಯವಾಗಬೇಕಾದರೆ ನಾವೇನು ಮಾಡಬೇಕು ಎಂದು ಬುದ್ಧ ಹೇಳಿದ್ದಾನೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...
ಬಿಗಿ ಭದ್ರತೆಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇಶದ ಮಹಿಳಾ ರಾಷ್ಟ್ರಪತಿಯಾಗಿ ಈ ದೇಗುಲಕ್ಕೆ ಭೇಟಿ ನೀಡಿದವರು...