Friday, December 5, 2025

lord hanuma

ಹೀಗೆ ಮಾಡಿದ್ರೆ ಹನುಮ ನಿಮ್ಮೆಲ್ಲಾ ಆಸೆ ಈಡೇರಿಸ್ತಾನೆ: Bharath Podcast

Spiritual: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಭರತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಹನುಮ ದೇವರ ಬಗ್ಗೆ, ಹನುಮಾನ್ ಚಾಲೀಸಾ ಬಗ್ಗೆ ಮಾತನಾಡಿದ್ದಾರೆ. https://youtu.be/IwMOUPLQ3do ಹನುಮಾನ್ ಚಾಲೀಸಾ ಬಗ್ಗೆ ಮಾತನಾಡಿರುವ ಭರತ್, ತಾವು ಬೆಳಿಗ್ಗೆ 5 ಗಂಟೆಗೆ ಎದ್ದು, ರನ್ ಮಾಡಿ, ವ್ಯಾಯಾಮವೆಲ್ಲ ಮಾಡಿ, 8 ಗಂಟೆಗೆ ಸ್ನಾನಾದಿಗಳನ್ನು ಮುಗಿಸಿ, ಹನುಮಾನ್ ಚಾಲೀಸಾ ಹೇಳಲು ಶುರು ಮಾಡುತ್ತಾರಂತೆ. ಪ್ರತಿದಿನ...

ತುಳಸಿದಾಸರು ತಮ್ಮ ಪತ್ನಿಯನ್ನು ತೊರೆಯಲು ಕಾರಣವೇನು..?

ಕರ್ನಾಟಕದಲ್ಲಿ ಪಂಪ ರನ್ನ ಪೊನ್ನರು ಹೇಗೋ, ಅದೇ ರೀತಿ ಉತ್ತರ ಭಾರತದಲ್ಲಿ ತುಳಸಿದಾಸರು ಕೂಡ ಮಹಾನ್ ಕವಿಗಳು. ಅವರು ದೋಹಾ ಬರೆದು ಪ್ರಸಿದ್ಧರಾದವರು. ಹನುಮ ಭಕ್ತರಾದ ತುಳಸಿದಾಸರು ಹನುಮಾನ್ ಚಾಲೀಸಾವನ್ನ ಬರೆದವರು. ಇಂಥ ತುಳಸಿದಾಸರು, ತಮ್ಮ ಪತ್ನಿಯನ್ನ ತೊರೆದಿದ್ದರಂತೆ. ಹಾಗಾದ್ರೆ ಯಾಕೆ ಅವರು ತಮ್ಮ ಪತ್ನಿಯನ್ನ ತೊರೆದಿದ್ದರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ತುಳಸಿದಾಸರ ಹೆಸರು...

ರಾಮನಾಮ ಜಪದಿಂದ ಆಗುವ ಪ್ರಯೋಜನವೇನು..?

ಇಡೀ ಭರತಖಂಡದ ರಾಜನಾಗಿ ಮೆರೆದ ಶ್ರೀರಾಮ, ಶ್ರೀವಿಷ್ಣುವಿನ ಅವತಾರ. ಶ್ರೀರಾಮನನ್ನು ಜಪಿಸಿದವರನ್ನು ಎಂದಿಗೂ ರಾಮ ನಿರಾಸೆ ಮಾಡುವುದಿಲ್ಲವೆಂಬ ಮಾತಿದೆ. ಹಾಗಾಗಿ ಹಲವರು ರಾಮ ನಾಮ ಜಪ ಮಾಡುತ್ತಾರೆ. ಇಂದು ನಾವು ರಾಮ ನಾಮ ಜಪದಿಂದಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ.. ಸ್ವತಃ ಶಿವನೇ ಹೇಳಿದ್ದಾನೆ ರಾಮನಾಮ ಜಪಕ್ಕಿಂತ ಉನ್ನತವಾದ ಜಪ ಇನ್ನೊಂದಿಲ್ಲವೆಂದು. ನೀವು ರಾಮನಾಮ ಜಪಿಸೋದು...

ಭಾರತದಲ್ಲಿರುವ 8 ಪ್ರಸಿದ್ಧ ರಾಮಮಂದಿರಗಳು..

ಭಾರತದಲ್ಲಿ ರಾಮಮಂದಿರದ ಬಗ್ಗೆ ಮಾತನಾಡಿದರೆ, ಎಲ್ಲರಿಗೂ ಮೊದಲು ನೆನಪಿಗೆ ಬರುವುದು, ಅಯೋಧ್ಯೆಯಲ್ಲಿ ತಯಾರಾಗುತ್ತಿರುವ ರಾಮಮಂದಿರ. ಆದ್ರೆ ನಾವಿಂದು ಭಾರತದಲ್ಲಿರುವ 8 ಪ್ರಸಿದ್ಧ ರಾಮಮಂದಿರಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ರಾಮ ಜನ್ಮ ಭೂಮಿ ಅಯೋಧ್ಯೆಯ ರಾಮ ಮಂದಿರ. ಈ ಮಂದಿರ ಕಟ್ಟುವ ಕೆಲಸ ನಡೆಯುತ್ತಿದ್ದು, ಇನ್ನು ಕೆಲ ವರ್ಷಗಳಲ್ಲೇ, ಸುಂದರವಾದ, ರಾಮನ ಬೃಹತ್ ಮೂರ್ತಿ ಇರುವ...

ಹನುಮನಿಗೆ ತುಳಸಿ ಹಾರವನ್ನೇಕೆ ಅರ್ಪಿಸಬೇಕು ಗೊತ್ತಾ..?

ಕೆಲ ಭಕ್ತರು ಹನುಮನಿಗೆ ಮಂಗಳವಾರದ ದಿನ ಮತ್ತು ಶನಿವಾರದ ದಿನ ತುಳಸಿ ಮಾಲೆಯನ್ನು ಅರ್ಪಿಸುತ್ತಾರೆ. ಅದರಿಂದ ಆಗುವ ಪ್ರಯೋಜನಗಳೇನು ಅಂತಾ ಕೆಲವರಿಗೆ ಗೊತ್ತಿಲ್ಲ. ಆದ್ರೂ ಕೂಡ ಅವರು ಒಟ್ಟಿನಲ್ಲಿ ಎಲ್ಲಾ ಒಳ್ಳೆಯದಾದ್ರೆ ಸಾಕು ಎಂದು ಮಾಲೆ ಅರ್ಪಿಸುತ್ತಾರೆ. ಹಾಗಾದ್ರೆ ತುಳಿಸ ಮಾಲೆಯನ್ನ ಹನುಮನಿಗೆ ಯಾಕೆ ಅರ್ಪಿಸಬೇಕು ಅಂತಾ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...

ಈ ರಾಶಿಯವರಿಗೆ ಹನುಮನ ಕೃಪಾ ಕಟಾಕ್ಷ ಸದಾ ಇರುತ್ತದೆ..

ರಾಮನನ್ನು ನೆನೆದರೆ ಹನುಮನನ್ನು ನೆನೆದಂತೆ ಅನ್ನೋ ಮಾತಿದೆ. ಯಾರು ರಾಮಭಕ್ತರಾಗಿರ್ತಾರೋ, ಅವರು ಹನುಮ ಭಕ್ತರಾಗಿರಲೇಬೇಕು. ಮತ್ತು ಯಾರು ಹನುಮ ಭಕ್ತರಾಗಿರುತ್ತಾರೋ, ಅವರು ರಾಮನನ್ನು ಪೂಜಿಸುತ್ತಾರೆ. ಹೀಗೆ ರಾಮ ಹನುಮನ ಕೃಪೆಗೆ ಪಾತ್ರರಾದ ಕೆಲ ರಾಶಿಯವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.. https://youtu.be/H7f23HbfXTs ಮೇಷ ರಾಶಿ: ಮೇಷ ರಾಶಿಯವರ ಮೇಲೆ ಹನುಮನ ಕೃಪೆ ಸ್ವಲ್ಪ ಹೆಚ್ಚೆನ್ನಬಹುದು. ಮೇಷ ರಾಶಿಯವರು...

ಇಂಥ ಹನುಮಂತನ ಫೋಟೋವನ್ನ ಮನೆಯಲ್ಲಿರಿಸಬಾರದು..!

ಶಕ್ತಿಯುಕ್ತಿಗಾಗಿ ಹಿಂದೂಗಳು ಪೂಜಿಸೋದು ಹನುಮಂತನನ್ನ. ನಾವು ಈಗಾಗಲೇ ಹನುಮಂತನ ಮಂತ್ರಗಳ ಬಗ್ಗೆ, ಯಾವ ದಿನ ಹನುಮನ ದೇವಸ್ಥಾನಕ್ಕೆ ಹೋಗಬೇಕು, ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇನೆ. ಇಂದು ನಾವು ಯಾವ ರೀತಿಯ ಹನುಮನ ಫೋಟೋವನ್ನ ಮನೆಯಲ್ಲಿ ಹಾಕಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278 https://youtu.be/_INPgz6R1Dc ಮನೆಯಲ್ಲಿ...
- Advertisement -spot_img

Latest News

ಮೈಸೂರಿಗೆ ಮೆಗಾ ಅಪ್‌ಗ್ರೇಡ್! 4 KSRTC ಹೊಸ ಡಿಪೋ

ಮೈಸೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೆಎಸ್‌ಆರ್‌ಟಿಸಿ ನಾಲ್ಕು ಹೊಸ ಬಸ್ ಡಿಪೋಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ‘ಗ್ರೇಟರ್ ಮೈಸೂರು’ ಘೋಷಣೆ ಮತ್ತು ಹೊರವರ್ತುಲ ರಸ್ತೆ ನಿರ್ಮಾಣದ...
- Advertisement -spot_img