ದೇವರಾಜ ಇಂದ್ರನನ್ನು ದೇವತೆಗಳ ಅಧಿಪತಿ ಎಂದು ಕರೆಯಲಾಗುತ್ತದೆ. ದೇವತೆಗಳಾದ ಸೂರ್ಯ, ಚಂದ್ರ, ಅಗ್ನಿ, ವಾಯು ಎಲ್ಲವನ್ನೂ ನಾವು ಪೂಜಿಸುತ್ತೇವೆ. ಆದ್ರೆ ಇಂದ್ರನನ್ನು ಕಲಿಯುಗದಲ್ಲಿ ಪೂಜಿಸಲಾಗುವುದಿಲ್ಲ. ಹಾಗಾದ್ರೆ ಯಾಕೆ ಇಂದ್ರದೇವನನ್ನು ಪೂಜಿಸಲಾಗುವುದಿಲ್ಲ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬ್ರಹ್ಮನನ್ನು ಏಕೆ ಪೂಜಿಸಲಾಗುವುದಿಲ್ಲ..? ಮತ್ತು ಪ್ರಪಂಚದಲ್ಲಿ ಏಕೈಕ ದೇವಸ್ಥಾನದಲ್ಲಷ್ಟೇ ಬ್ರಹ್ಮನನ್ನು ಪೂಜಿಸುತ್ತಾರೆ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ...
ಲಂಕಾಪತಿ ರಾವಣ, ರಾಮನ ಮೇಲಿನ ಸೇಡಿಗಾಗಿ, ಸೀತೆಯನ್ನು ಅಪಹರಿಸಿ, ಅಶೋಕವನದಲ್ಲಿಟ್ಟಿದ್ದ. ಸೀತೆಯ ಮೇಲೆ ರಾವಣನಿಗೆ ಆಸೆ ಇದ್ದರೂ ಕೂಡ, ಅವನು ಆಕೆಯನ್ನು ಸ್ಪರ್ಶಿಸಿರಲಿಲ್ಲ. ಯಾಕಂದ್ರೆ ಅವಳು ಪರಿವೃತಾ ಶಿರೋಮಣಿಯಾಗಿದ್ದಳು. ಆಕೆಯನ್ನು ಮುಟ್ಟಿದರೆ, ಆ ಕ್ಷಣವೇ ಅವನು ಭಸ್ಮವಾಗುತ್ತಿದ್ದನೆಂದು ಅವನಿಗೆ ಗೊತ್ತಿತ್ತು. ಅಂಥ ಸ್ಥಾನದಲ್ಲಿ ಸೀತೆ ಅನ್ನಾಹಾರವನ್ನೂ ಮುಟ್ಟಿರಲಿಲ್ಲ. ಹಾಗಾದ್ರೆ ಸೀತೆ ಅಶೋಕವನದಲ್ಲಿ ಆಹಾರ ಸೇವಿಸದೇ,...
Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...