ಇದರ ಮೊದಲ ಭಾಗದಲ್ಲಿ ನಾವು ಶ್ರೀರಾಮ ಮತ್ತು ಲಕ್ಷ್ಮಣ ಕಾಡಿಗೆ ಹೋದ ಬಗ್ಗೆ, ಅಲ್ಲಿ ಕಬಂಧ ಬಾಹು ಸಿಕ್ಕ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಯಾವ ರೀತಿ ಕಬಂಧ ರಾಕ್ಷಸ ಶ್ರೀರಾಮನಿಗೆ ಉಪಕಾರಮ ಮಾಡಿದ ಅನ್ನೋ ಬಗ್ಗೆ ತಿಳಿಯೋಣ..
ಸೀತೆಯನ್ನ ಹುಡುಕಿ ಹೊರಟ ರಾಮ ಲಕ್ಷ್ಮಣರಿಗೆ, ಕಬಂಧ ರಾಕ್ಷಸ ಸಿಕ್ಕುತ್ತಾನೆ. ಅವನು ರಾಮ...
ಈ ಮೊದಲ ಭಾಗದಲ್ಲಿ ನಾವು ದೂರ್ವಾಸರು ಶ್ರೀರಾಮನಿಗೆ ಎಂಥ ಕೆಲಸ ಮಾಡಲು ಹೇಳಿದ್ದರು ಅನ್ನೋ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಶ್ರೀರಾಮ, ದೂರ್ವಾಸರು ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾನಾ..? ಇಲ್ಲವಾ ಅನ್ನೋ ಬಗ್ಗೆ ಹೇಳಲಿದ್ದೇವೆ..
ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಸೇರಿ ಈ ಬಗ್ಗೆ ಮಾತನಾಡಿಕೊಂಡರು. ಶ್ರೀರಾಮ ಒಂದು ಪತ್ರ ಬರೆದು ತನ್ನ...
ಲಂಕಾಪತಿ ರಾವಣ ರಾಕ್ಷಸನಾದರೂ, ಬ್ರಾಹ್ಮಣನಾಗಿದ್ದ. ಜ್ಞಾನ ಭಂಡಾರಗಳನ್ನೇ ಹೊತ್ತಿದ್ದ ರಾವಣ, ಸಕಲ ಕಲಾ ವಲ್ಲಭನಾಗಿದ್ದ. ಅವನು ಕಲಿಯದ ವಿದ್ಯೆಗಳಿರಲಿಲ್ಲ. ಶಸ್ತ್ರಾಭ್ಯಾಸದಿಂದ ಶಾಸ್ತ್ರಾಭ್ಯಾಸದವರೆಗೂ ಅವನು ಪಾರಂಗತನಾಗಿದ್ದ. ಆಯುರ್ವೇದ ವಿದ್ಯೆಗಳಲ್ಲಿ ಪಂಡಿತನಾಗಿದ್ದ. ಇಂಥ ರಾವಣ, ಮಾಡಿದ್ದು ಒಂದೇ ಒಂದು ತಪ್ಪು. ಸೀತೆಯನ್ನ ಅಪಹರಿಸಿದ್ದು. ಇದರಿಂದಲೇ ಅವನ ಮೃತ್ಯು ಸಂಭವಿಸಿದ್ದು. ಆದ್ರೆ ಲಂಕಾಪತಿ ರಾವಣನಿಗೆ ಕೆಲವು ಆಸೆಗಳಿದ್ದವು. ಆದ್ರೆ...
ರಾಮಾಯಣದಲ್ಲಿ ಬರುವ ಪ್ರಮುಖ, ಅತೀ ಮುಖ್ಯ ಪಾತ್ರಧಾರಿಯಾಗಿರುವ ಶ್ರೀರಾಮನ ಬಗ್ಗೆ ಹಲವರು ಓದಿರುತ್ತೀರಿ. ಆದ್ರೆ ಶ್ರೀರಾಮ 14 ವರ್ಷವೇ ಯಾಕೆ ವನವಾಸಕ್ಕೆ ಹೋದ ಅನ್ನೋ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ..
https://karnatakatv.net/do-not-make-these-5-mistakes-in-life/
ಶ್ರೀರಾಮ ಕಾಡಿಗೆ ಹೋಗಲು ಕೈಕೆ ಕಾರಣ ಅನ್ನೋದು ಎಲ್ಲರಿಗೂ ಗೊತ್ತು. ಶ್ರೀರಾಮ ಇಲ್ಲೇ ಇದ್ದರೆ,...
ರಾವಣನೆಂದರೆ ರಾಕ್ಷಸ, ಸೀತೆಯನ್ನ ಅಪಹರಿಸಿದ್ದ ದುರುಳ, ರಾಮಾಯಣದಲ್ಲಿ ಬರುವ ದುಷ್ಟ ಎಂದೇ ಪ್ರಸಿದ್ಧನಿದ್ದ. ಆದ್ರೆ ರಾಕ್ಷಸನಾಗಿದ್ದರೂ, ಬ್ರಾಹ್ಮಣನಾಗಿದ್ದ ರಾವಣ, ಸಕಲ ಕಲಾ ವಲ್ಲಭನಾಗಿದ್ದ. ಅವನಲ್ಲಿ ಸಾಗರದಷ್ಟು ವಿದ್ಯೆಗಳಿದ್ದವು. ಶಾಸ್ತ್ರ, ಶಸ್ತ್ರ ಎರಡರಲ್ಲೂ ಪರಿಣಿತಿ ಹೊಂದಿದ್ದ. ಅಂಥ ರಾವಣನ ಮೇಲೆ ರಾಮ ಸಂಹಾರ ನಡೆಸಿದಾಗ, ಸಾಯಲು ಕೆಲವೇ ಗಂಟೆಗಳಿರುವಾಗ, ರಾವಣ, ಲಕ್ಷ್ಮಣದಲ್ಲಿ 10 ವಿಷಯಗಳನ್ನು ಹೇಳಿದ್ದ....
ದೇವರನ್ನ ಯಾರೂ ನೋಡಿಲ್ಲ. ಅದರಲ್ಲೂ ಇಂದಿನ ಕಾಲದವರಿಗೆ ದೇವರು ಕಾಣಲು ಸಾಧ್ಯವೇ ಇಲ್ಲ. ಆದ್ರೆ ತಂದೆ ತಾಯಿನೇ ದೇವರು ಅಂತಾ ಹಲವರು ಹೇಳ್ತಾರೆ. ಪುಟ್ಟ ಪುಟ್ಟ ಮಕ್ಕಳು ದೇವರಿದ್ದ ಹಾಗೆ ಅಂತಾ ಹೇಳ್ತಾರೆ. ಯಾಕಂದ್ರೆ ಅವರಿಗೆ ಕಪಟ, ಹೊಟ್ಟೆಕಿಟ್ಟು, ಮೋಸ, ವಂಚನೆ ಇದ್ಯಾವುದು ಗೊತ್ತಿರುವುದಿಲ್ಲ. ಅವರು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾರೆ. ಹಾಗಾಗಿ ಮಕ್ಕಳನ್ನು ದೇವರು...
ಇಡೀ ಭರತಖಂಡದ ರಾಜನಾಗಿ ಮೆರೆದ ಶ್ರೀರಾಮ, ಶ್ರೀವಿಷ್ಣುವಿನ ಅವತಾರ. ಶ್ರೀರಾಮನನ್ನು ಜಪಿಸಿದವರನ್ನು ಎಂದಿಗೂ ರಾಮ ನಿರಾಸೆ ಮಾಡುವುದಿಲ್ಲವೆಂಬ ಮಾತಿದೆ. ಹಾಗಾಗಿ ಹಲವರು ರಾಮ ನಾಮ ಜಪ ಮಾಡುತ್ತಾರೆ. ಇಂದು ನಾವು ರಾಮ ನಾಮ ಜಪದಿಂದಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ..
ಸ್ವತಃ ಶಿವನೇ ಹೇಳಿದ್ದಾನೆ ರಾಮನಾಮ ಜಪಕ್ಕಿಂತ ಉನ್ನತವಾದ ಜಪ ಇನ್ನೊಂದಿಲ್ಲವೆಂದು. ನೀವು ರಾಮನಾಮ ಜಪಿಸೋದು...
ಲಂಕಾಪತಿ ರಾವಣ, ರಾಮನ ಮೇಲಿನ ಸೇಡಿಗಾಗಿ, ಸೀತೆಯನ್ನು ಅಪಹರಿಸಿ, ಅಶೋಕವನದಲ್ಲಿಟ್ಟಿದ್ದ. ಸೀತೆಯ ಮೇಲೆ ರಾವಣನಿಗೆ ಆಸೆ ಇದ್ದರೂ ಕೂಡ, ಅವನು ಆಕೆಯನ್ನು ಸ್ಪರ್ಶಿಸಿರಲಿಲ್ಲ. ಯಾಕಂದ್ರೆ ಅವಳು ಪರಿವೃತಾ ಶಿರೋಮಣಿಯಾಗಿದ್ದಳು. ಆಕೆಯನ್ನು ಮುಟ್ಟಿದರೆ, ಆ ಕ್ಷಣವೇ ಅವನು ಭಸ್ಮವಾಗುತ್ತಿದ್ದನೆಂದು ಅವನಿಗೆ ಗೊತ್ತಿತ್ತು. ಅಂಥ ಸ್ಥಾನದಲ್ಲಿ ಸೀತೆ ಅನ್ನಾಹಾರವನ್ನೂ ಮುಟ್ಟಿರಲಿಲ್ಲ. ಹಾಗಾದ್ರೆ ಸೀತೆ ಅಶೋಕವನದಲ್ಲಿ ಆಹಾರ ಸೇವಿಸದೇ,...
ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು ರಾವಣ ಸಾಯುವಾಗ ಲಕ್ಷ್ಮಣನಿಗೆ ಹೇಳಿದ 10 ಮಾತುಗಳಲ್ಲಿ 5 ಮಾತುಗಳೇನು ಅನ್ನೋ ಬಗ್ಗೆ ಮಾಹಿತಿ ನೀಡಿದ್ದೇವೆ. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಮಾತುಗಳನ್ನು ಹೇಳಲಿದ್ದೇವೆ..
ಜೀವನದಲ್ಲಿ ಎಂದಿಗೂ ಈ 10 ವಿಷಯಗಳನ್ನು ಮರಿಯಬೇಡಿ ಎನ್ನುತ್ತಾನೆ ರಾವಣ.. ಭಾಗ 1
ಆರನೇಯದಾಗಿ, ತಪಸ್ಸು ಅನ್ನೋದು ತುಂಬಾ ಮುಖ್ಯ....
https://youtu.be/NkebUFtO-6M
ಹಲವರಿಗೆ ದೇವರ ಮೇಲೆ ಭಕ್ತಿ ಇರುತ್ತದೆ. ಆದ್ರೆ ಎಲ್ಲರಿಗೂ ಇರುವುದು ನಿಜವಾದ ಭಕ್ತಿಯೇ ಅೞತತಾ ಹೇಳಲಾಗುವುದಿಲ್ಲ. ಆದ್ರೆ ನಮ್ಮ ಧರ್ಮ ಗ್ರಂಥದಲ್ಲಿ ನಿಜವಾದ ಭಕ್ತಿ ಎಂದರೇನು..? ಇಂಥ ಭಕ್ತಿಗಷ್ಟೇ ದೇವರು ಮೆಚ್ಚುತ್ತಾನೆಂದು ಉಲ್ಲೇಖಿಸಲಾಗಿದೆ. ಹಾಗಾದ್ರೆ ನಿಜವಾದ ಭಕ್ತಿ ಎಂದರೇನು ಅಂತಾ ತಿಳಿಯೋಣ ಬನ್ನಿ..
ರಾಮ ಶಬರಿಯನ್ನು ಭೇಟಿ ಮಾಡಿದಾಗ, ಶಬರಿ ರಾಮನನ್ನು ಕುರಿತು, ಶ್ರೀರಾಮ ನಿನ್ನನ್ನು...