Sunday, March 29, 2026

love argument

ಪ್ರಿಯಕರನ ಬೆದರಿಕೆಗೆ ಹೆದರಿ ನೇಣಿಗೆ ಶರಣಾದ ಯುವತಿ

ಪ್ರೀತಿ ಮಾಡು ಸಾವು ಕಾಣು ಬೆಂಗಳೂರಿನ ಬಾಗಲಕುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮುಲ್ಲ್ಸಂದ್ರದಲ್ಲಿ ಈ ಘಟನೆ ನಡೆದಿದ್ದು ಆಶಾ ಎನ್ನುವ ಯುವತಿ ಅವಿನಾಶ್ ಎನ್ನುವವನನ್ನು ಕಳೆದ ಐದು ವರ್ಷಗಳಿಂದ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸುತಿದ್ದರು. ತಮ್ಮಿಬ್ಬರು ಪ್ರೀತಿಯ ವಿಚಾರವನ್ನು ಪೋಷಕರಿಗೆ ತಿಳಿಸಿರುತ್ತಾಳೆ.ಆದರೆ ತಂದೆ ತಾಯಿ ನಮಗೆ ಈ ಪ್ರೀತಿ  ಎಲ್ಲಾ ಬೇಡ ಎಂದು  ಮನವೊಲಿಸಿದ್ದಾರೆ.  ನಮ್ಮಿಬ್ಬರ...
- Advertisement -spot_img

Latest News

ಮೇಟಿಯವರು ಬದುಕಿದ್ದಾಗಲೇ ಯಾಕೆ ಮೆಡಿಕಲ್ ಕಾಲೇಜು ಕಟ್ಟಲಿಲ್ಲ..?: ಬಸವರಾಜ್ ಬೊಮ್ಮಾಯಿ

Political News: ಬಾಗಲಕೋಟೆಯ ಉಪಚುನಾವಣೆ ರಣಕಣ ರಂಗೇರಿದ್ದು, ಎಲ್ಲ ಪಕ್ಷಗಳು ಗೆಲುವು ಸಾಧಿಸಲು ಶತಾಯ ಗತಾಯ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ವೀರಣ್ಣ ಪರವಾಗಿ...
- Advertisement -spot_img