Sunday, June 1, 2025

Love Jihad

Political News: ಲವ್‌ ಜಿಹಾದ್‌ ತಪ್ಪಿಸಲು ಬೇಗ ಹೆಣ್ಮಕ್ಕಳ ಮದುವೆ ಮಾಡಿ : ಕೇರಳ ಬಿಜೆಪಿ ನಾಯಕನ ವಿವಾದ

Political News: ದೇಶದಲ್ಲಿ ಅಗಾಗ್ಗೆ ಲವ್‌ ಜಿಹಾದ್‌ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಅದು ಹಿಂದೂ ಯುವತಿಯರನ್ನ ಪ್ರೀತಿಸಿ ಅಥವಾ ಪುಸಲಾಯಿಸಿ ಮುಸ್ಲಿಂ ಯುವಕರು ಮದುವೆಯಾಗುವುದಾಗಿದೆ. ಈ ವಿಚಾರಕ್ಕೆ ಸಾಕಷ್ಟು ಸಂಪ್ರದಾಯವಾದಿಗಳು, ಹಿಂದೂಪರ ಸಂಘಟನೆಗಳು ಹಾಗೂ ಬಹುತೇಕ ಹಿಂದೂ ಪೋಷಕರೂ ಸಹ ವಿರೋಧ ವ್ಯಕ್ತಪಡಿಸುತ್ತಾರೆ. ಅಲ್ಲದೆ ಈ ಲವ್‌ ಜಿಹಾದ್‌ ವಿಚಾರಕ್ಕೆ ಅನೇಕ ಸಾವು-ನೋವುಗಳೂ ಸಂಭವಿಸಿವೆ,...

ಲವ್ ಜಿಹಾದ್?. ಶ್ರೀರಾಮ ಸೇನಾ ಸಹಾಯವಾಣಿ ಮೊರೆ ಹೋದ ಮಹಿಳೆ

Dharwad News: ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಲವ್ ಜಿಹಾದ್ ಆಗಿದೆ ಎಂದು ಆರೋಪಿಸಿ ಕಲಘಟಗಿ ಪೊಲೀಸ್ ಠಾಣೆಗೆ ಶ್ರೀರಾಮ್ ಸೇನೆಯ ಕಾರ್ಯಕರ್ತರು ಲವ್ ಜಿಹಾದ್ ನಲ್ಲಿ ಸಿಲುಕಿದ ಯುವತಿಯೊಂದಿಗೆ ತೆರಳಿ ದೂರು ನೀಡಿದ್ದಾರೆ. https://youtu.be/KHaC1t8-9I8 ಸಂತ್ರಸ್ತ ಮಹಿಳೆಯೊಂದಿಗೆ ಮದುವೆಯಾಗಿ ಮತಾಂತರಿಸಿ ಹಲ್ಲೆ ಮಾಡಿರುವುದಾಗಿ ಮಹಿಳೆ ದೂರು ನೀಡಿದ್ದು ದೂರು ದಾಖಲಾಗಿದೆ. ಬೆಂಗಳೂರಿನ ಕನಕನಗರ ನಿವಾಸಿ ಮುಜಾಹೀದ್‌ಖಾನ ವಿರುದ್ಧ...
- Advertisement -spot_img

Latest News

Hassan News: ಚಿನ್ನಕ್ಕಾಗಿ ಅನ್ನ ಹಾಕಿದ ಯಜಮಾನನ ಜೀವವನ್ನೇ ತೆಗೆದ ದುಷ್ಟರು

Hassan News: ಚಿನ್ನ, ದುಡ್ಡು ಅಂದ್ರೆ ಈಗಿನ ಕಾಲದಲ್ಲಿ ಕೆಲವರು ಮನುಷ್ಯತ್ವವನ್ನೇ ಮರೆತು ಬಿಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ, ಮಗಳ ಮದುವೆಗಾಗಿ ಚಿನ್ನ ಮಾಡಿದ್ದನ್ನು...
- Advertisement -spot_img