Health Tips: ಶುಗರ್ ಅನ್ನೋದು ಇಂದಿನ ಪೀಳಿಗೆಯ ಸಹಜ ಆರೋಗ್ಯ ಸಮಸ್ಯೆಯಾಗಿದ್ದರೂ, ನಿರ್ಲಕ್ಷಿಸಿದರೆ ನಮ್ಮ ಪ್ರಾಣವನ್ನೇ ಕಿತ್ತುಕೊಳ್ಳುವಷ್ಟು ಡೇಂಜರ್ ರೋಗವಾಗಿದೆ. ಹಾಗಾಗಿಯೇ ಪಥ್ಯ ಮಾಡಬೇಕು. ಸಕ್ಕರೆ ತಿನ್ನಬಾರದು. ಸಿಹಿ ಪದಾರ್ಥ ಮುಟ್ಟಬಾರದು. ಸಮಯಕ್ಕೆ ಸರಿಯಾಗಿ ಶುಗರ್ ಚೆಕ್ ಮಾಡಿಸಬೇಕು ಎಂದು ಸಲಹೆ ನೀಡುವುದು. ಅದರಲ್ಲೂ ಲೋ ಶುಗರ್ ಬಂದರೆ, ಇನ್ನೂ ಡೇಂಜರ್. ಹಾಗಾದ್ರೆ ಯಾಕರೆ...
Political News: ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಆಡಳಿತ ವೈಖರಿ ನೋಡಿ ಕಿಡಿಕಾರಿದ್ದಾರೆ.
ಕರ್ನಾಟಕದ ಇತಿಹಾಸದಲ್ಲೇ ಇಂತಹ ನಾಚಿಕೆಗೇಡಿನ ಸ್ಥಿತಿಯನ್ನು...