ಮದ್ದೂರು ಕಾಂಗ್ರೆಸ್ ಶಾಸಕ ಕೆ.ಎಂ. ಉದಯ್ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರತಾಪ್ ಸಿಂಹನನ್ನು ಕೆಲವರು ತಪ್ಪಾಗಿ ಸಿಂಹ ಅಂತ ಹೆಸರಿಟ್ಟಿದ್ದಾರೆ. ಆತನ ಹೆಸರ ಮುಂದೆ ನಾಯಿ ಅಂತ ಹೆಸರಿಡಬೇಕಾಗಿತ್ತು. ನಿಜವಾಗಿ ಅವನ ನಡೆ-ನುಡಿಗಳು ಸರಿಯಿಲ್ಲ. ಮೈಸೂರಿನಲ್ಲಿ ಹಲವರು ಅವನನ್ನು ಕಚ್ಚೆಹರುಕನೆಂದೇ ಹೇಳುತ್ತಾರೆ. ಅವನ ಹೆಂಡತಿಯೇ ಸಹ...
ಮಸೀದಿಯ ಬಳಿ ನಡೆದ ಕಲ್ಲು ತೂರಾಟದ ಘಟನೆ ನಂತರ ಮದ್ದೂರಿನಲ್ಲಿ ಮತ್ತೆ ಗಣೇಶ ವಿಸರ್ಜನೆ ಮೆರವಣಿಗೆಗೆ ಸಿದ್ಧತೆ ಜೋರಾಗಿದೆ. ಸೆಪ್ಟೆಂಬರ್ 10ರಂದು 28 ಗಣಪತಿಗಳ ಸಾಮೂಹಿಕ ವಿಸರ್ಜನೆ ನಡೆಯಲಿದೆ. ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಡಾ. ಕೆ. ಸುಧಾಕರ್, ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್...