Friday, July 11, 2025

magadi titcket aspirent

ಮತ ಸೆಳೆಯಲು ಬಾರಿ ಮೊತ್ತದ ಉಡುಗೊರೆಯನ್ನು ಮತದಾರರಿಗೆ ಹಂಚಿಕೆ ಮಾಡಲು ಮುಂದಾಗಿರುವ ಬಿಜೆಪಿ ಟಿಕೆಟ್ ಆಕಾಂಕ್ಷಿ

ಮಾಗಡಿ : ಕರ್ನಾಟಕ ವಿಧಾನಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳಿಂದ ಮತದಾರರಿಗೆ ಭಜೃರಿ ಗಿಪ್ಟ್ ನೀಡುತಿದ್ದಾರೆ, ಈಗಾಗಲೆ ಕುಕ್ಕರ್. ಸೀರೆ, ಮಾಂಸದೂಟ ಪ್ರವಾಸದ ಟಿಕೆಟ್ ನೀಡುತ್ತಿರುವ ವಿಷಯ ನಿಮಗೆಲ್ಲ ಗೊತ್ತೇ ಇದೆ. ಆದರೆ ಇಲ್ಲೊಬ್ಬ  ಬಿಜೆಪಿ ಟಿಕೆಟ್ ಆಕಾಂಕ್ಷಿ ನೀಡುತ್ತಿರುವ ಉಡಿಗೊರೆ ಬಗ್ಗೆ ಕೀಳೀದರೆ ನಿಮಗೆ ಈ ಮೊದಲು ನೀಡಿರುವ ಉಡುಗೊರೆ ತುಂಬಾ ಚಿಕ್ಕದು ಅನ್ನಿಸದಿರದು. ಯಾಕೆಂದರೆ...
- Advertisement -spot_img

Latest News

CM ಸಿದ್ದು ಪತ್ನಿಗೆ ಹೈಕೋರ್ಟ್ ಶಾಕ್‌! : ಸಿಎಂ ಪತ್ನಿಗೆ ನೋಟಿಸ್‌ ನೀಡುವಂತೆ ಹೈಕೋರ್ಟ್‌ ಆದೇಶ

ಮುಡಾ ಹಗರಣ ರಾಜ್ಯ ರಾಜಕೀಯ ಸೇರಿದಂತೆ ಇಡೀ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಏಕೆಂದರೆ, ಈ ಹಗರಣದಲ್ಲಿ ನೇರ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿ...
- Advertisement -spot_img