Wednesday, July 2, 2025

mahabharath

ಎಂಥ ಹೆಣ್ಣನ್ನು ಮದುವೆಯಾಗಬಾರದು ಎನ್ನುತ್ತಾರೆ ಚಾಣಕ್ಯ..?

ಹಲವು ಹುಡುಗರಿಗೆ ತಾನು ಮದುವೆಯಾಗುವ ಹೆಣ್ಣು, ಸಂಸ್ಕಾರವಂತೆಯಾಗಿರಬೇಕು, ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತನ್ನ ಕಷ್ಟ ಸುಖಗಳಿಗೆ ಸಾಥ್ ನೀಡಬೇಕು ಅನ್ನೋ ಆಸೆ ಇರುತ್ತದೆ. ಆದ್ರೆ ಎಲ್ಲರಿಗೂ ತಮಗೆ ಬೇಕಾದ ಹೆಣ್ಣು ಸಿಗುವುದಿಲ್ಲ. ಹಾಗಾದ್ರೆ ಎಂಥ ಹೆಣ್ಣಿನಲ್ಲಿ ಇಂಥ ಗುಣಗಳಿರುವುದಿಲ್ಲ..? ಎಂಥ ಹೆಣ್ಣನ್ನು ವರಿಸಬಾರದು ಅನ್ನೋ ಬಗ್ಗೆ ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳಿದ್ದಾರೆ....

ಆಚಾರ್ಯ ಚಾಣಕ್ಯರ ಈ 5 ಮಾತನ್ನು ಕೇಳಿದರೆ, ಯಶಸ್ಸು ಖಚಿತ..

ಕೌಟಿಲ್ಯ ನೀತಿಯಲ್ಲಿ ನಿಪುಣರಾದಂಥ ಆಚಾರ್ಯ ಚಾಣಕ್ಯರು ಬುದ್ಧಿವಂತಿಕೆಗೆ ಹೆಸರಾದವರು. ಇವರು ಹೇಳಿರುವ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ, ಜೀವನದಲ್ಲಿ ಯಶಸ್ಸು ಗಳಿಸೋದು ಖಚಿತ. ಅಂಥ ನೀತಿಯಲ್ಲಿ ಯಾವ ಹೆಣ್ಣನ್ನು ವರಿಸಬೇಕು. ಎಂಥ ಹೆಣ್ಣನ್ನು ತ್ಯಜಿಸಬೇಕು. ಯಾವ ಪುರುಷನನ್ನು ವಿವಾಹವಾಗಬೇಕು. ಎಂಥ ಪುರುಷನ ಸಂಗ ಮಾಡಬಾರದು. ಜೀವನದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಚಾಣಕ್ಯರು ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ....

ಸಂಬಂಧಿಕರು ನಿಧನರಾದರೆ ಕೆಲವರು ಕೇಶ ಮುಂಡನ ಮಾಡಿಸಿಕೊಳ್ಳೋದ್ಯಾಕೆ..?

ಕೆಲ ಹಿಂದೂಗಳಲ್ಲಿ ಯಾರಾದರೂ ನಿಧನರಾದ್ರೆ, ಅಂಥವರ ಪುರುಷ ಸಂಬಂಧಿಗಳು ಕೇಶ ಮುಂಡನ ಮಾಡಿಸಿಕೊಳ್ಳುತ್ತಾರೆ. ಯಾಕೆ ಕೇಶ ಮುಂಡನ ಮಾಡೋದು..? ಇದರ ಹಿಂದಿನ ಮಹತ್ವವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮನುಷ್ಯನ ಮೃತ್ಯುವಾದ ಮೇಲೆ ಅವನ ಸಂಬಂಧಿಕರು ಸರಿಯಾಗಿ ಶ್ರಾದ್ಧ ಕಾರ್ಯ, ಅಂತ್ಯ ಸಂಸ್ಕಾರ ಮಾಡದಿದ್ದಲ್ಲಿ, ಅವನ ಆತ್ಮಕ್ಕೆ ಸರಿಯಾಗಿ ಮುಕ್ತಿ ಸಿಗುವುದಿಲ್ಲ. ಅವನು ಪ್ರೇತವಾಗಿ ಅಲಿಯುತ್ತಾನೆಂದು...

ಭೀಮ-ಹಿಡಿಂಬೆಯ ಭೇಟಿಯಾಗಿದ್ದು ಹೇಗೆ..? ಪುತ್ರ ಘಟೋತ್ಕಜ ರಾಕ್ಷಸನಾ..? ಪಾಂಡವರ ಪರನಾ..?

ಅರಗಿನ ಮನೆಯಿಂದ ತಪ್ಪಿಸಿಕೊಂಡು ಸುರಂಗದ ಮೂಲಕ ಹೊರಬಂದ ಪಾಂಡವರು, ಒಂದು ಕಾನನಕ್ಕೆ ಬರುತ್ತಾರೆ. ಅದು ಹಿಡಿಂಬ ರಾಕ್ಷಸನಿಗೆ ಸೇರಿದ ವನವಾಗಿರುತ್ತದೆ. ಆ ಕಾಡಿನಲ್ಲಿ ಯುಧಿಷ್ಠಿರ, ಅರ್ಜುನ ನಕುಲ-ಸಹದೇವ ಮತ್ತು ಕುಂತಿದೇವಿ ವಿಶ್ರಮಿಸುತ್ತಾರೆ. ಮತ್ತು ಭೀಮ ಅವರನ್ನು ಕಾಯುತ್ತಾನೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/fOJ0l77j4NI ಹೀಗಿರುವಾಗ ಕಾಡಿಗೆ ಪಾಂಡವರು ಬಂದ...

ಪಾಂಡುವಿಗೆ ಯಾರ ಶಾಪದಿಂದ ಮಕ್ಕಳಾಗಲಿಲ್ಲ..? ಕುಂತಿಗೆ ಮಕ್ಕಳು ಪಡೆಯುವ ವರ ಕೊಟ್ಟವರ್ಯಾರು..?

ಕುಂತಿಭೋಜ ಏರ್ಪಡಿಸಿದ್ದ ಸ್ವಯಂವರದಲ್ಲಿ ಮಹಾಬಲನಾದ, ತೇಜಸ್ಸಿನಿಂದ ಕೂಡಿದ್ದ ಪಾಂಡುರಾಜನನ್ನು ಕುಂತಿದೇವಿ ವರಿಸುತ್ತಾಳೆ. ಕುಂತಿಯನ್ನು ಮದುವೆಯಾದ ಬಳಿಕ ಪಾಂಡುರಾಜ ಮಾದ್ರಿಯನ್ನ ಕೂಡ ವರಿಸುತ್ತಾನೆ. ಹೀಗೆ ತನ್ನ ಪತ್ನಿಯರೊಡನೆ ಸುಖವಾಗಿ ಸಂಸಾರ ಮಾಡುತ್ತಿದ್ದ ಪಾಂಡು ಕುಂತಿ ಮತ್ತು ಮಾದ್ರಿಯೊಂದಿಗೆ ಒಮ್ಮೆ ಬೇಟೆಗೆಂದು ಕಾಡಿಗೆ ಬರುತ್ತಾನೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್...

ದ್ರೋಣಾಚಾರ್ಯರನ್ನ ಮತ್ತು ಭೀಷ್ಮರನ್ನ ಪಾಂಡವರು ಕೊಲ್ಲಲು ಕಾರಣವೇನು..?

ಮಹಾಭಾರತ ಯುದ್ಧದಲ್ಲಿ ಅತೀ ಬಲಿಷ್ಠರಾದ ಕೌರವ ಮತ್ತು ಪಾಂಡವರ ಗುರುವರ್ಯರಾದ ದ್ರೋಣಾಚಾರ್ಯರನ್ನು ಮತ್ತು ಭೀಷ್ಮರನ್ನು ಪಾಂಡವರು ನೇರವಾಗಿ ಕೊಲ್ಲದಿದ್ದರೂ, ಪರೋಕ್ಷವಾಗಿ ಕೊಂದಿದ್ದಾರೆನ್ನಬಹುದು. ಯಾಕೆ ದ್ರೋಣರನ್ನು ಮತ್ತು ಭೀಷ್ಮರನ್ನು ಕೊಂದರು ಎಂಬ ಬಗ್ಗೆ ತಿಳಿಯೋಣ ಬನ್ನಿ… ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/hEJAQqzC_24 ಮಹಾಭಾರತ ಕಾಲದಲ್ಲಿ ವಿಶ್ವದ ಅತೀ...
- Advertisement -spot_img

Latest News

Spiritual: ಈ ದೃಶ್ಯ ನೋಡಿದ ಜನರು ಮೂಕರು, ಅಂಧರಾಗೋದು ಖಚಿತವಂತೆ..

Spiritual: ವೃಂದಾವನ ಯಮುನಾ ನದಿ ದಡದಲ್ಲಿ ಇರುವ ಕಾಡಿನ ಹೆಸರು ನಿಧಿವನ. ಈ ಕಾಡಿನಲ್ಲಿ ರಾಾತ್ರಿ ವೇಳೆ ರಾಧಾ ಮತ್ತು ಕೃಷ್ಣ ರಾಸಲೀಲೆಯಾಡಲು ಬರುತ್ತಾರೆ ಅಂತಾ...
- Advertisement -spot_img