Saturday, May 17, 2025

Mandya Sc

ಪತ್ರಕರ್ತರಿಗೆ ಕೋವಿಡ್ ಪರೀಕ್ಷೆ ಮಾಡಲು ಎಂಎಲ್ ಸಿ ಅಡ್ಡಿ..!

ಮಂಡ್ಯ : ಸೋಂಕಿತರನ್ನ ವಸತಿ ಪ್ರದೇಶದಲ್ಲಿ ಇರಿಸಲು ವಿರೋಧ ಓಕೆ. ಆದ್ರೆ, ಸಮೂಹಿಕ ಪರೀಕ್ಷೆಗೆ ವಿರೋಧ ಯಾಕೆ..? ರಾಜ್ಯ ಸರ್ಕಾರದ ಆದೇಶದ ಮೇಲೆ ಇಡೀ ರಾಜ್ಯಾದ್ಯಂತ ಪತ್ರಕರ್ತರಿಗೆ ಕೋವಿಡ್ ಪರೀಕ್ಷೆ ಮಾಡಲಾಗ್ತಿದೆ.. ಮಂಡ್ಯ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ಪರೀಕ್ಷೆ ನಡೆಸಲಾಗುತ್ತಿದ್ದು ಜೆಡಿಎಸ್ ಎಂಎಲ್ ಸಿ ಶ್ರೀಕಂಠೇಗೌಡ ಪರೀಕ್ಷೆಗೆ ವಿರೋಧ ಮಾಡಿದ್ದಾರೆ. ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರಿಗೆ ಟೆಸ್ಟ್ ಮಾಡೋದಕ್ಕೆ...
- Advertisement -spot_img

Latest News

ಬಿಜೆಪಿ, ಆರ್‌ಎಸ್‌ಎಸ್‌ ಅನ್ನು ನಾನೇ ಹೆಚ್ಚು ವಿರೋಧಿಸಿದ್ದೇನೆ : ಆದ್ರೆ ಆ ನಾಯಕನಿಗೆ ಸಹಾಯ ಮಾಡಿಲ್ಲ ; ಸಿದ್ದರಾಮಯ್ಯ ಹೀಗ್ಯಾಕಂದ್ರು..?

ವಿಜಯನಗರ : ನಾನು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ತನಗೆ ಸಹಾಯ ಮಾಡಿದ್ದೆ ಎಂದು ಜನಾರ್ಧನ ರೆಡ್ಡಿ ಹೇಳಿಕೆ ಅಪ್ಪಟ ಸುಳ್ಳು. ಅವರು ಬಿಜೆಪಿ ಪಕ್ಷದವರಾಗಿದ್ದು, ಅವರಿಗೆ...
- Advertisement -spot_img