Tuesday, November 18, 2025

Manipur clash

ಮಣಿಪುರ ಶಾಂತಿಯ ಭರವಸೆ ಮತ್ತೇ ಭಂಗ!

ಜನಾಂಗೀಯ ಸಂಘರ್ಷಗಳಿಂದ ಬಳಲುತ್ತಿರುವ ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಕೇಂದ್ರ ಸರ್ಕಾರ ಮಾಡುತ್ತಿದ್ದ ಪ್ರಯತ್ನಕ್ಕೆ ಮತ್ತೆ ಹಿನ್ನಡೆಯಾಗಿದೆ. ಇತ್ತೀಚೆಗಷ್ಟೇ ಶುಕ್ರವಾರ, ಕುಕಿ-ಜೋ ಸಮುದಾಯದೊಂದಿಗೆ ಕೇಂದ್ರ ಸರ್ಕಾರ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಆ ಒಪ್ಪಂದಕ್ಕೆ ಈಗ ಮೈತೇಯಿ ಮತ್ತು ಕುಕಿ ಸಮುದಾಯಗಳೆರಡೂ ತೀವ್ರ ವಿರೋಧ ವ್ಯಕ್ತಪಡಿಸಿವೆ. ಕುಕಿ ಝೇ ಕೌನ್ಸಿಲ್ ಸಮಿತಿಯು ರಾಷ್ಟ್ರೀಯ ಹೆದ್ದಾರಿ-2ನ್ನು ಸಂಚಾರಕ್ಕೆ...

ಮಣಿಪುರ ಹಿಂಸಾಚಾರಕ್ಕೆ ಅಸಲಿ ಕಾರಣ – ಮೈತೇಯಿ-ಕುಕಿ ಗಲಭೆ ಯಾಕೆ?

ಹೆಣ್ಣು, ಹೊನ್ನು, ಮಣ್ಣು, ಜಗತ್ತಿನಲ್ಲಿ ಯಾವುದೇ ಹೊಡೆದಾಟ, ಬಡಿದಾಟ, ಯುದ್ಧಗಳು ನಡೆದ್ರೂ ಈ ಮೂರು ಕಾರಣಕ್ಕೆ ಮಾತ್ರ. ತ್ರೇತಾಯುಗ ದ್ವಾಪರ ಯುಗದಿಂದಲೂ ನಡೆದುಬಂದಿರೋ ಸಂಘರ್ಷ ಇದು. ಹೆಣ್ಣಿಂದ, ಹೆಣ್ಣಿಗಾಗಿ ರಾಮಾಯಣ, ರಾಮ ರಾವಣರ ಯುದ್ಧ ನಡೀದ್ರೆ.. ಮಣ್ಣಿಗಾಗಿ ಮಹಾ ಭಾರತ ಯುದ್ಧ ನಡೀತು.. ಈ ಕಲಿಯುಗದಲ್ಲೂ ಇದು ಮುಂದುವರೆದುಕೊಂಡು ಬಂದಿದೆ. ಇಂಥದ್ದೇ ಕಾರಣಕ್ಕೆ ಭಾರತದ...
- Advertisement -spot_img

Latest News

ಖರ್ಗೆ ಜೊತೆ ಸೀಕ್ರೆಟ್‌ ಸಭೆ – ಗುಟ್ಟು ಬಿಟ್ಟು ಕೊಡದ ಡಿಕೆ

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜಕೀಯ ಚರ್ಚೆಗೆ ಭೇಟಿ ಮಾಡಿಲ್ಲ. ಪಕ್ಷದ ಹೊಸ ಕಚೇರಿ ಶಿಲಾನ್ಯಾಸ ದಿನಾಂಕ ನಿಗದಿಗಾಗಿ ಮಾತ್ರ ಮನವಿ ಮಾಡಿದ್ದೇನೆ ಎಂದು...
- Advertisement -spot_img