Friday, May 16, 2025

mawikeri

ದುಡಿಯಲು ಮಡಿಕೇರಿಗೆ ಹೋದ ಮಕ್ಕಳು ಹೆಣವಾಗಿ ಮನೆಗೆ ಬಂದರು…!

www.karnatakatv.net : ಲಕ್ಷ್ಮೇಶ್ವರ: ಮಡಿಕೇರಿ ತಾಲೂಕಿನ ಚೇರಂಬಾಣೆ ಬಳಿಯ ರಸ್ತೆ ಕೆಲಸಮಾಡುತ್ತಿದ್ದಾಗ ಮಣ್ಣಿನ ಗುಡ್ಡ ಕುಸಿದು ಲಕ್ಷ್ಮೇಶ್ವರ ಪಟ್ಟಣದ ಯುವಕರಿಬ್ಬರು ಮೃತಪಟ್ಟಿದ್ದಾರೆ. ಲಕ್ಷ್ಮೇಶ್ವರ ಪಟ್ಟಣದ ಇಂದಿರಾನಗರ ನಿವಾಸಿಗಳಾದ ಸಂತೋಷ ಬಂಡಾರಿ (27) ಹಾಗೂ ಪ್ರವೀಣ್ ಮಾವಿನಕಾಯಿ (21) ಮೃತರು.  ರಸ್ತೆ ಕೆಲಸಕ್ಕೆ ಮಡಿಕೇರಿಗೆ ತೆರಳಿದ್ದರು. ಮಡಿಕೇರಿ ತಾಲೂಕಿನ ಚೆರಂಬಾಣೆಯ ಸಿದ್ಧಾರೂಡ ಮಠದ ತಡೆಗೋಡೆ ನಿರ್ಮಾಣ...
- Advertisement -spot_img

Latest News

Doddaballapura News: ಶಾಸಕ ಧೀರಜ್‌ ಮುನಿರಾಜ್ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಉಚಿತ ಶಿಬಿರ

Doddaballapura News: ದೊಡ್ಡಬಳ್ಳಾಪುರ ನಗರದಲ್ಲಿ ಶಾಸಕರಾದ ಶ್ರೀ ಧೀರಜ್ ಮುನಿರಾಜ್ ಅವರ ಸಹಯೋಗದಲ್ಲಿ, ಶಾಲಾ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವ ನಿಟ್ಟಿನಲ್ಲಿ 'ದೊಡ್ಡಬಳ್ಳಾಪುರ ಚಿಗುರು 2025' ಎಂಬ...
- Advertisement -spot_img