Saturday, November 15, 2025

Mehbooba Mufthi

ಭಾರತ-ಪಾಕಿಸ್ತಾನದ ನಡುವೆ ರಾಜೀಯಾಗಬೇಕು: ಮೆಹಬೂಬಾ ಮುಫ್ತಿ

political News: ಕಾಶ್ಮೀರದಲ್ಲಿ ನಡೆಯುವ ಗಲಾಟೆಯನ್ನು ನಿಲ್ಲಿಸಬೇಕು ಎಂದರೆ, ಅದಕ್ಕಿರುವ ಒಂದೇ ಒಂದು ಪರಿಹಾರ ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜಿಯಾಗಬೇಕು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. https://youtu.be/PFWUjSNw1RQ ಅಕ್ಟೋಬರ್ 20 ರಂದು ಭಯೋತ್ಪಾದಕರ ದಾಳಿಗೆ ತುತ್ತಾದ ಡಾ.ಶಹನ್‌ವಾಜ್ ದಾರ್ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದ ಬಳಿಕ ಮುಫ್ತಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ....
- Advertisement -spot_img

Latest News

ಸೊನ್ನೆ ಸುತ್ತಿದ್ದ ಜನ ಸುರಾಜ್ ಪಕ್ಷ : ಪ್ರಶಾಂತ್​ ತಂತ್ರಗಾರಿಕೆ ವಿಫಲವಾಗಿದ್ದೆಲ್ಲಿ?

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜನ ಸುರಾಜ್ ಪಕ್ಷ ಕಟ್ಟಿ ಬಂದ ಯಶಸ್ವಿ ತಂತ್ರಗಾರ ಪ್ರಶಾಂತ್ ಕಿಶೋರ್ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ರಾಜ್ಯದ 243 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು...
- Advertisement -spot_img