Thursday, October 16, 2025

mekedatu plan

ರಾಯಚೂರು : ಸಂಸದರ ಅನುದಾನದಲ್ಲಿ 6 ಅಂಬುಲೆನ್ಸ್ ಲೋಕಾರ್ಪಣೆ..!

ರಾಯಚೂರು : ರಾಯಚೂರಿನ ಸಂಸದ ಕಚೇರಿಯಲ್ಲಿ ಸಂಸದರ ಅನುದಾನದಲ್ಲಿ ಆರು ಆಂಬುಲೆನ್ಸ್ (Ambulance) ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ (Halappa Achar)ಲೋಕಾರ್ಪಣೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಚುನಾವಣೆ ಬಂದಿದೆ ಅಂತ ಕಾಂಗ್ರೆಸ್(Congress) ನವರು ಮೇಕೆದಾಟು ಯೋಜನೆ(mekedatu Plan) ಪಾದಯಾತ್ರೆ ಶುರು ಮಾಡಿಕೊಂಡಿದ್ದಾರೆ, ಹಾಗೂ ಅವರು ಅಧಿಕಾರದಲ್ಲಿದ್ದಾಗ ನೆನಪಾಗದ ಮೇಕೆದಾಟು...
- Advertisement -spot_img

Latest News

ಪ್ರೀತ್ಸೆ ಪ್ರೀತ್ಸೆ ಅಂತಾ ಹಿಂದೆ ಬಿದ್ದ – ಬೇಡ ಅಂದಿದ್ದಕ್ಕೆ ಕೊಂದೆ ಬಿಟ್ಟಾ!

ಬೆಂಗಳೂರು ನಗರವನ್ನು ಬೆಚ್ಚಿಬೀಳಿಸುವಂತ ಘಟನೆ ಮಲ್ಲೇಶ್ವರಂನಲ್ಲಿ ನಡೆದಿದೆ. ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಕತ್ತು ಕೂಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಲ್ಲೇಶ್ವರಂ ಮಂತ್ರಿ ಮಾಲ್ ಹಿಂಭಾಗದ ರೈಲ್ವೆ...
- Advertisement -spot_img