Wednesday, March 18, 2026

Melagatti Village News

ವೃದ್ಧ ದಂಪತಿ ಮನೆಗೆ ಬೀಗ ಹಾಕಿದ ಬ್ಯಾಂಕ್ – ವೃದ್ಧರ ಕಣ್ಣೀರಿನ ಕತೆ!

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮೆಳಾಗಟ್ಟಿ ಗ್ರಾಮದಲ್ಲಿ ಮಾನವೀಯತೆ ಮೆರೆವಂತಹ ದುರಂತ ಎದುರಾಗಿದೆ. ವಯೋವೃದ್ಧ ದಂಪತಿಯನ್ನ ಸಹಿತವಾಗಿ ಮಾನಸಿಕ ಅಸ್ವಸ್ಥ ಮಗನನ್ನೂ ಮನೆಗೆ ಹೊರಗೆ ಹಾಕಿ, ಸ್ಥಳೀಯ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಅಧಿಕಾರಿಗಳು ಮನೆಗೆ ಬೀಗ ಹಾಕಿದ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. 60 ವರ್ಷದ ಸಹಾದೇವಪ್ಪ ಕೊಳೂರು ಕಳೆದ ಎರಡು ವರ್ಷಗಳ ಹಿಂದೆ ಐಡಿಎಫ್‌ಸಿ...
- Advertisement -spot_img

Latest News

Bollywood News: ನಟಿ ಸಾರಾ ಅಲಿ ಖಾನ್‌ಗೆ ಕೇದಾರನಾಥ, ಬದ್ರಿನಾಥಕ್ಕೆ ಪ್ರವೇಶವಿಲ್ಲ.

Bollywood News: ಬಾಲಿವುಡ್ ನಟಿ ಸಾರಾ ಅಲಿಖಾನ್ ಮುಸ್ಲಿಂ ಆದರೂ, ಅಮ್ಮನ ಜತೆ ಹಿಂದೂ ದೇವಸ್ಥಾನಕ್ಕೆ ಹೋಗಿ, ಭಕ್ತಿ ಮಾಡುತ್ತಾರೆ. ಏಕೆಂದರೆ ಸೈಫ್ ಅಲಿ ಖಾನ್...
- Advertisement -spot_img