national news
ಶ್ರೀ ಅನ್ನ ಎಂದು ಮರುನಾಮಕರಣ ಮಾಡಿರುವ ಸಿರಿಧಾನ್ಯವನ್ನು ಜಾಗತೀಕ ಮಟ್ಟದಲ್ಲಿ ಪ್ರಸಿದ್ದಿ ಪಡೆಯುವಂತೆ ಮಾಡಿದೆ. ಪ್ರಧಾನಿ ನರೆಂದ್ರ ಮೋದಿ ಸರ್ಕಾರ ಸಿರಿಧಾನ್ಯವನ್ನು ಮುನ್ನಲೆಗೆ ತರುವತ್ತ ಶ್ರಮವಹಿಸುತ್ತಿರುವ ಹೊತ್ತಿನಲ್ಲಿ ಮಧ್ಯ ಪ್ರದೇಶದ ದಿಂಡೋರಿ ಜಿಲ್ಲೆಯ ಬೈಗಾ ಬುಡಕಟ್ಟು ಸಮುದಾಯದ ಲಹರಿ ಭಾಯಿ ಎಂಬ ಮಹಿಳೆ ಬರೋಬ್ಬರು 150 ಜಾತಿಯ ವಿವಿಧ ಬಗೆಯ ಸಿರಿಧಾನ್ಯ ಬೀಜಗಳನ್ನು...