ಅನೇಕ ದಶಕಗಳ ಬಳಿಕ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅಕ್ಟೋಬರ್ 31ರಂದು ರಾಜಮುಡಿ ಉತ್ಸವ ಮತ್ತು ಅಷ್ಟತೀರ್ಥೋತ್ಸವ ಒಂದೇ ದಿನ ನಡೆಯಲಿದ್ದು, ಭಕ್ತರಿಗೆ ಅಪರೂಪದ ಧಾರ್ಮಿಕ ಕ್ಷಣವಾಗಲಿದೆ.
ಸಾಮಾನ್ಯವಾಗಿ ಅಷ್ಟತೀರ್ಥೋತ್ಸವಕ್ಕೂ ಮೊದಲು ರಾಜಮುಡಿ ಉತ್ಸವ ನಡೆಯುತ್ತಿತ್ತು. ನಂತರ ಆರನೇ ತಿರುನಾಳ ದಿನ ಅಷ್ಟತೀರ್ಥೋತ್ಸವ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ವಿಶೇಷ ನಕ್ಷತ್ರದ ಸಂಯೋಗದಿಂದ ಎರಡೂ ಉತ್ಸವಗಳು ಒಂದೇ...
ಮೇಲುಕೋಟೆ. ಈ ಸ್ಥಳ ಅದೆಷ್ಟು ಜನಪ್ರಿಯ ಅಂದರೆ ಇದರ ಬಗ್ಗೆ ಲೆಕ್ಕವಿಲ್ಲದಷ್ಟು ಹಾಡುಗಳು ಸಿನಿಮಾಗಳಲ್ಲಿ ಮೂಡಿಬಂದಿದೆ. ಹಾಡುಗಳಷ್ಟೇ ಅಲ್ಲ, ಹಾಡಿನ ಶೂಟಿಂಗ್ ಸಹ ಇಲ್ಲಿ ನಡೆದಿದೆ. ಕೇವಲ ಕನ್ನಡ, ದಕ್ಷಿಣ ಭಾರತದ ಸಿನಿಮಾಗಳು ಮಾತ್ರವಲ್ಲದೆ, ಬಾಲಿವುಡ್ ಮಂದಿಗೂ ಈ ಸ್ಥಳ ಭಾರೀ ಫೇವರಿಟ್. ನೂರಾರು ಭಕ್ತರು ಪ್ರತಿದಿನ ಸ್ವಾಮಿ ಚೆಲುವ ನಾರಾಯಣ ಸ್ವಾಮಿಯ ದರ್ಶನಕ್ಕೆ...
ಜಿಲ್ಲಾ ಸುದ್ದಿಗಳು:
'ಇಂದಿನಿಂದ ವಿಶ್ವ ವಿಖ್ಯಾತ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ'ವಿಜೃಂಭಣೆಯಿಂದ ಜರುಗಲಿದ್ದೂ ಅದ್ದೂರಿಯಾಗಿ ಜರುಗಲಿರುವ ಈ ವೈರಮುಡಿ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಈ ವೈರಮುಡಿ ಬ್ರಹ್ಮೋತ್ಸವವು ಇಂದಿನಿಂದ ಏ 8 ರವರೆಗೆ ಜರುಗಲಿದ್ದು ಬರೋಬ್ಬರಿ 12 ದಿನಗಳ ಕಾಲ ಅದ್ದೂರಿಯಾಗಿ ಜರುಗಲಿದೆ ಇನ್ನು ಈ ಉತ್ಸವಕ್ಕೆ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ದತೆಗಳು ನಡೆಯುತ್ತಿದೆ. ಇನ್ನು ಏಪ್ರಿಲ್...
ಮೈಸೂರು, ಮಂಡ್ಯ ಪ್ರಾಂತ್ಯದಲ್ಲಿ, ರಾಜ ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಹಲವಾರು ದೇವಸ್ಥಾನಗಳಿದೆ. ಈ ಪ್ರಾಂತ್ಯದಲ್ಲಿ ವೈಷ್ಣವರು ಮತ್ತು ಒಕ್ಕಲಿಗರೇ ಹೆಚ್ಚಾಗಿರುವುದರಿಂದ, ದೇವಿ ದೇವಸ್ಥಾನ ಮತ್ತು ವಿಷ್ಣುವಿಗೆ ಸೇರಿದ ದೇವಸ್ಥಾನಗಳೇ ಹೆಚ್ಚಿದೆ. ಅಂಥ ದೇವಸ್ಥಾನಗಳಲ್ಲಿ ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನ ಕೂಡ ಒಂದು. ಆ ದೇವಸ್ಥಾನದ ಹಿನ್ನೆಲೆ ಏನು ಅನ್ನೋದನ್ನ ತಿಳಿಯೋಣ ಬನ್ನಿ..
https://youtu.be/elyfVW7MULY
ಮಂಡ್ಯ ಜಿಲ್ಲೆಯ...