Devotional:
ನಿರ್ಮಲವಾದ ಆಕಾಶದಲ್ಲಿ ಚಂದ್ರನು ಬೆಳ್ಳಿಯ ಬೆಳಕನ್ನು ಕೊಡುವ ಸಮಯ, ಈ ದಿನ ಭಕ್ತರಿಂದ ದೇವಾಲಯವು ಕಂಗೊಳಿಸುತ್ತಿರುತ್ತದೆ. ಎಲ್ಲೆಡೆ ಕಣ್ಣುಗಳನ್ನು ಕಟ್ಟಿಹಾಕುವ ದೀಪಾಲಂಕಾರಗಳು ಆಧ್ಯಾತ್ಮಿಕ ಆನಂದವನ್ನುಂಟು ಮಾಡುವ ಶಿವಕೇಶವರ ನಾಮಸ್ಮರಣೆ, ಸಂಪ್ರದಾಯಕ್ಕೆ ಸಂಕೇತವಾಗಿ ಹೆಣ್ಣು ಮಕ್ಕಳ ರೇಷ್ಮೆ ಸೀರೆಗಳು, ಕಾರ್ತೀಕ ಪೌರ್ಣಮಿಯಂದು ಮೋನೋಹರವಾಗಿ ಕಾಣುವ ದೃಶಗಳು ಪ್ರತ್ಯೇಕ ವಾಗಿರುತ್ತದೆ .
ಕಾರ್ತಿಕ ಮಾಸವು ಶಿವ ಕೇಶವರಿಗೆ ಅತ್ಯಂತ...
ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಸುಪ್ರೀಂ ಕೋರ್ಟ್ನ ಎರಡನೇ ಹಿರಿಯ ನ್ಯಾಯಾಧೀಶ, ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದಾರೆ....