ಬುಟ್ಟಿಗೆ ಬೀಳಿಸಿಕೊಂಡು ಮದುವೆ ನೆಪದಲ್ಲಿ ಯುವಕ ವಂಚನೆ ಮಾಡಿದ್ದಾರೆ. ಬುದ್ದಿವಂತ ಸಿನಿಮಾದ ಹೀರೋ, ಉಪೇಂದ್ರ ಸ್ಟೈಲ್ನಲ್ಲಿ ಯುವತಿಯರನ್ನ ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. 31 ವರ್ಷದ ಮಿಥುನ್ ಕುಮಾರ್, ತಂದೆ-ತಾಯಿ ಇಲ್ಲದ ಅಮಾಯಕ ಯುವತಿಯರನ್ನ ಟಾರ್ಗೆಟ್ ಮಾಡಿ ಮದುವೆಯಾಗಿ ವಂಚಿಸುತ್ತಿದ್ದ. ನಂತರ ಆರು ತಿಂಗಳ ಸಂಸಾರ ಮಾಡಿ, ದುಡ್ಡು ಮತ್ತು ಒಡವೆ ದೋಚಿ ಪರಾರಿಯಾಗುತ್ತಿದ್ದನು.
ಬೆಂಗಳೂರು...
Political News: ಬಾಗಲಕೋಟೆಯ ಉಪಚುನಾವಣೆ ರಣಕಣ ರಂಗೇರಿದ್ದು, ಎಲ್ಲ ಪಕ್ಷಗಳು ಗೆಲುವು ಸಾಧಿಸಲು ಶತಾಯ ಗತಾಯ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ವೀರಣ್ಣ ಪರವಾಗಿ...