www.karnatakatv.net : ಮಾನ್ಯ ಜನಸ್ನೇಹಿ ಶಾಸಕರಾದ ಶ್ರೀ ಆರ್ ಮಂಜುನಾಥ್ ರವರು ಇಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ವಾರ್ಡ್ ರಾಮಯ್ಯ ಬಡಾವಣೆಯ ಒಳಚರಂಡಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಪೂಜೆ ನೆರವೇರಿಸಿದರು.ಇದೇ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಅಂದಾನಪ್ಪ, ಎಚ್ ಎನ್ ಗಂಗಾಧರ್, ಶಿವಶಂಕರ್, ಮಂಜೇಗೌಡ, ರುದ್ರೇಗೌಡ, ಶಿವಣ್ಣ, ವಿನಯ, ಚಂದ್ರು, ಮಂಜಣ್ಣ, ಸ್ಥಳೀಯ ಮುಖಂಡರು...