Tuesday, November 18, 2025

money

Money Knowledge: ಹಣದಿಂದ ಹಣವನ್ನು ದುಡಿಯೋದು ಹೇಗೆ?

Money Knowledge: ನಾವು ಈಗಾಗಲೇ ನಿಮಗೆ ಹಣ ಉಳಿತಾಯ ಮಾಡುವ ಬಗ್ಗೆ, ಹೂಡಿಕೆ ಮಾಡುವ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಅದೇ ರೀತಿ ಹಣದಿಂದ ಹಣ ದುಡಿಯೋದು ಹೇಗೆ ಅನ್ನೋ ಬಗ್ಗೆ ಹಣಕಾಸು ತಜ್ಞರಾಗಿರುವ ಹೇಮಂತ್ ಅವರು ವಿವರಿಸಿದ್ದಾರೆ. https://youtu.be/qXc8E2h6EnA ಹೇಮಂತ್ ಅವರು ಹೇಳುವ ಪ್ರಕಾರ, ವಿದ್ಯೆ ಕಲಿಯಲು ಶಿಕ್ಷಕರ ಬಳಿ, ಚಿಕಿತ್ಸೆಗಾಗಿ ವೈದ್ಯರ ಬಳಿ, ವಾದ...

Dr Bharath Chandra Podcast ಯಶಸ್ಸುಗಳಿಸೋದು ಹೇಗೆ..? ಗೆಲುವಿನ ಮಾರ್ಗಗಳು ಯಾವುದು..?

Web Story: ಇಂದಿನ ಕಾಲದಲ್ಲಿ ದುಡ್ಡಿಗೆ ಅದೆಷ್ಟರ ಮಟ್ಟಿಗೆ ಬೆಲೆ ಇದೆ ಅಂದ್ರೆ, ಸಂಬಂಧ, ಸ್ನೇಹ ಎಲ್ಲದಕ್ಕೂ ಮೀರಿ ಬೆಲೆ ಇದೆ. ಆದರೆ ದುಡ್ಡಿದ್ರೆ ಮಾತ್ರ ಸಾಕಾಗೋದಿಲ್ಲ. ದುಡ್ಡಿನ ಜತೆ ನೆಮ್ಮದಿಯೂ ಬೇಕು. ಈ ಬಗ್ಗೆ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿರುವ ಡಾ.ಭರತ್ ಚಂದ್ರ ಅವರು ಮಾತನಾಡಿದ್ದಾರೆ. ಡಾ.ಭರತ್ ಚಂದ್ರ ಅವರು ಕಾರ್ಯಾಗಾರವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಅವರು...

Dr Bharath Chandra with KM Shivakumar ಡಾ. ವಿಷ್ಣುವರ್ಧನ್ ನಮ್ಮ ಕಾರ್ಯಾಗಾರಕ್ಕೆ ಬಂದಿದ್ರು

Web Story: ವ್ಯಕ್ತಿತ್ವ ವಿಕಸನ ತರಬೇತುದಾರರಾಗಿರುವ ಡಾ.ಭರತ್ ಚಂದ್ರ ಅವರು ಹಲವು ದೇಶ, ರಾಜ್ಯಗಳಿಗೆ ಹೋಗಿ, ಕಾರ್ಯಾಗಾರವನ್ನು ನಡೆಸಿದ್ದಾರೆ. ಅವರ ಕಾರ್ಯಾಗಾರದಲ್ಲಿ ಭಾಗವಹಿಸಿರುವ ಹಲವರು, ಗಳಿಸಿದ ದುಡ್ಡನ್ನು ಯಾವ ರೀತಿ ಇರಿಸಿಕ``ಳ್ಳಬೇಕು, ಸೇವಿಂಗ್ಸ್, ಇನ್ವೆಸ್ಟ್ ಮೆಂಟ್ ಮಾಡಬೇಕು ಎಂದು ತಿಳಿದಿದ್ದಾರೆ. ನಟರಾಗಿದ್ದ ಸಾಹಸಸಿಂಹ ವಿಷ್ಣುವರ್ಧನ ಅವರು ಸಹ ಡಾ.ಭರತ್ ಚಂದ್ರ ಅವರ ಬಳಿ ಇದರ...

ಪ್ರತಿ ತಿಂಗಳು ಬರಲ್ಲ ‘ಗೃಹಲಕ್ಷ್ಮೀ’ ಹಣ!

2 ಸಾವಿರ. ಪ್ರತಿ ತಿಂಗಳು ಮನೆ ಯಜಮಾನಿಯರಿಗೆ 2 ಸಾವಿರ. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಹಣಕ್ಕೆ ಲಕ್ಷಾಂತರ ಗೃಹಿಣಿಯರು ಕಾಯುತ್ತಿದ್ದಾರೆ. ಆದರೆ ಕಳೆದ 3 ತಿಂಗಳಿಂದ ಗೃಹಲಕ್ಷ್ಮೀ ಹಣ ಹಾಕುತ್ತೇನೆ ಅಂದಿದ್ದ ಸರ್ಕಾರ, ಇನ್ನೂ ಹಾಕಿಲ್ಲ. ಇದೇ ವಿಚಾರವಾಗಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ, ಪ್ರತಿ ತಿಂಗಳು ಹಣ ಹಾಕೋಕೆ ಕೆಲವೊಂದು ತೊಡಕುಗಳಿವೆ...

Karnataka TV Money: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ..

Karnataka TV Money: ನಾವು ದುಡ್ಡನ್ನು ಹೇಗೆ ಸೇವ್ ಮಾಡಬೇಕು..? ಯಾಾವ ನಿಯಮ ಫಾಲೋ ಮಾಡಿದ್ರೆ ದುಡ್ಡು ಉಳಿಸಬಹುದು ಅಂತಾ ನಿಮಗೆ ವಿವರಿಸಿದ್ದೆವು. ಆದರೆ ನಿಮ್ಮ ಬಳಿ ಸೇವಿಂಗ್ಸ್ ಇದೆ, ದುಡ್ಡನ್ನು ಇನ್ವೆಸ್ಟ್‌ ಮಾಡಿದ್ದೀರಿ. ಇನ್ಶೂರೆನ್ಸ್ ತೆಗೆದುಕಂಡಿದ್ದೀರಿ. ಆದರೂ ನನ್ನ ಬಳಿ ಖರ್ಚು ಮಾಡಲು ದುಡ್ಡಿದೆ ಅಂದ್ರೆ, ದುಡ್ಡು ಖರ್ಚು ಮಾಡಲೇಬೇಕು ಅಂದ್ರೆ ಯಾವ...

Knowledge: 40ನೇ ವಯಸ್ಸಿಗೆ ನಿವೃತ್ತಿ ಬೇಕಾ..? ಅಂದ್ರೆ ಈ ರೂಲ್ಸ್ ಫಾಲೋ ಮಾಡಿ.. ಭಾಗ 2

Knowledge: ಈ ಮೊದಲ ಭಾಗದಲ್ಲಿ ನಾವು 40ನೇ ವಯಸ್ಸಿಗೆ ನೀವು ನಿವೃತ್ತಿ ಪಡೆಯಬೇಕು ಅಂದ್ರೆ ಏನೇನು ಮಾಡಬೇಕು ಅಂತಾ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗದಲ್ಲಿ ಇನ್ನಷ್ಟು ತಿಳಿಯೋಣ. Fourth Rule: ನಾಲ್ಕನೇಯ ರೂಲ್ಸ್ ಅಂದ್ರೆ, ಬೇರೆಯವರು ತೆಗೆದುಕxಡರೆಂದು, ಅಥವಾ ಶೋಕಿಗಾಗಿ ಲಕ್ಷ ಲಕ್ಷ ಲೋನ್ ಮಾಡಿ, ಕಾರು ಖರೀದಿಸುವ ತಪ್ಪು ಎಂದಿಗೂ ಮಾಡಬೇಡಿ. ನಿಮಗೆ...

Knowledge: 40ನೇ ವಯಸ್ಸಿಗೆ ನಿವೃತ್ತಿ ಬೇಕಾ..? ಅಂದ್ರೆ ಈ ರೂಲ್ಸ್ ಫಾಲೋ ಮಾಡಿ.. ಭಾಗ 1

Knowledge: ಯಾರಿಗೆ ತಾನೇ ತಾವು ಶ್ರೀಮಂತರಾಗಬೇಕು..? ಚೆನ್ನಾಗಿ ದುಡ್ಡು ಮಾಡಬೇಕು, ಚಿಕ್ಕ ವಯಸ್ಸಿಗೆ ನಿವೃತ್ತಿಯಾಗಬೇಕು ಅನ್ನೋ ಆಸೆ ಇರೋದಿಲ್ಲ..? ಈಗಂತೂ ಹಲವರು 40ಕ್ಕೆ ಲೈಫ್ ನಲ್ಲಿ ಸೆಟಲ್ ಆಗಿ, ಪ್ರವಾಾಸ ಮಾಡಿಕ``ಂಡು ಇರಬೇಕು ಅಂತಾ ಆಸೆಪಡುತ್ತಾರೆ. ಹಾಗಾಗಬೇಕು ಅಂದ್ರೆ ನೀವು ಕೆಲವು ರೂಲ್ಸ್ ಫಾಲೋ ಮಾಡ್ಬೇಕು. ಹಾಗಾದ್ರೆ ಆ ರೂಲ್ಸ್ ಏನು ಅಂತಾ ತಿಳಿಯೋಣ...

ಜಗತ್ತಿನ ನಂಬರ್ ಒನ್‌ ಶ್ರೀಮಂತ ಎಲಾನ್ ಮಸ್ಕ್ ದಿನಕ್ಕೆ ಎಷ್ಟು ಹೊತ್ತು ಮೊಬೈಲ್ ಬಳಸುತ್ತಾರೆ ಗೊತ್ತಾ..?

International News: ಜಗತ್ತಿನ ನಂಬರ್ ಒನ್ ಶ್ರೀಮಂತ, ಟೆಸ್ಲಾ ಕಂಪನಿ ಮಾಲೀಕ ಎಲಾನ್ ಮಸ್ಕ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ..? ಕ್ರಿಪ್ಟೋ ಕರೆನ್ಸಿ, ಟ್ವೀಟರ್ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಪದೇ ಪದೇ ಸುದ್ದಿಯಾಗುವ ಎಲಾನ್ ಮಸ್ಕ್ ಜೀವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿ ಇರುವವರು. ಅವರು ಸಾಮಾನ್ಯ ಜನರಂತೆ ಸಮಯ ಕಳೆಯುವುದಿಲ್ಲ. ಬದಲಾಗಿ, ನಂಬರ್ ಒನ್...

Investment: 1 ಕೋಟಿ ಗಳಿಸಬೇಕಾದರೆ ಯಾವ ವಯಸ್ಸಿನಲ್ಲಿ ಎಷ್ಟು ಹೂಡಿಕೆ ಮಾಡಬೇಕು..?

Investment News: ಶೇರು ಮಾರುಕಟ್ಟೆ ತರಬೇತುದಾರರಾದ ಡಾ. ಭರತ್ ಚಂದ್ರ ಅವರು ಈಗಾಗಲೇ ಹಣ ಹೂಡಿಕೆ ಮಾಡುವ ಬಗ್ಗೆ ಹಲವಾರು ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು ನಮಗೆ 1 ಕೋಟಿ ರೂಪಾಯಿ ಗಳಿಸಬೇಕು ಎಂದರೆ, ನಾವು ಯಾವ ವಯಸ್ಸಿನಿಂದ, ಎಷ್ಟು ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ. ಇಂದಿನ ಕಾಲದಲ್ಲಿ ಹಣ...

ನಿಮಗೂ ಈ ಮೆಸೇಜ್ ಬರಬಹುದು, ನಿಮ್ಮ ಅಕೌಂಟ್ ಖಾಲಿಯಾಗಬಹುದು.. ಹುಷಾರ್..!

Tech News: ಇತ್ತೀಚಿನ ದಿನಗಳಲ್ಲಿ ಯುಪಿಐ ಪೇಮೆಂಟ್ ಮೆಥಡ್ ಹೆಚ್ಚಾದಂತೆ, ಟೆಕ್ನಾಲಜಿ ಮುಂದುವರೆದಂತೆ, ಜನರಿಗೆ ಇದರಿಂದ ಸಹಾಯವಾಗುವುದಕ್ಕಿಂತ ಹೆಚ್ಚು, ನಷ್ಟವೇ ಆಗುತ್ತಿದೆ. ಮೊದಲೆಲ್ಲ ಮೊಬೈಲ್‌ಗೆ ಬರುವ ಓಟಿಪಿ, ಎಟಿಎಂ ಕಾರ್ಡ್‌ ಮೂಲಕ ಸ್ಕ್ಯಾಮ್ ಮಾಡಲಾಗುತ್ತಿತ್ತು. ಆದರೆ ಇದೀಗ ಹೊಸ ಸ್ಕ್ಯಾಮ್ ಶುರುವಾಗಿದೆ. ಅದೇನಂದ್ರೆ, ನಿಮ್ಮ ಮೊಬೈಲ್‌ಗೆ 1000 ರೂಪಾಯಿ ಕ್ರೆಡಿಟೆಡ್ ಎಂದು ಮೆಸೇಜ್ ಬರುತ್ತದೆ. ನೀವು...
- Advertisement -spot_img

Latest News

ನವೆಂಬರ್ ಕ್ರಾಂತಿ ಮದ್ಯೆ ಮೋದಿ ಭೇಟಿ , ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ!

ನವೆಂಬರ್ ಕ್ರಾಂತಿ ಆಗತ್ತಾ? ನಾಯಕತ್ವ ಬದಲಾವಣೆಗಳು ಆಗತ್ತಾ? ಅನ್ನೋ ಚರ್ಚೆಗಳ ನಡುವೆ, ಪ್ರಧಾನಿ ಮೋದಿ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಕಾರಣ ಬಿಚ್ಚಿಟ್ಟಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ...
- Advertisement -spot_img