Saturday, July 5, 2025

money problem

ಈ ಸೂಚನೆ ಸಿಕ್ಕರೆ, ಹಣದ ಸಮಸ್ಯೆ ಬರುವುದು ಖಂಡಿತ..

Spiritual News: ಮನುಷ್ಯನಿಗೆ ಬದುಕಲು ಬೇಕಾಗಿರುವುದೇ ಹಣ. ಹಣವಿಲ್ಲದೇ, ನಾನು ಬದುಕಬಲ್ಲೆ ಎಂದು ತಿಳಿದರೆ ಅದು ಮೂರ್ಖತನ. ಹಾಗಾಗಿ ಮನುಷ್ಯ ದುಡಿದಿದ್ದರಲ್ಲಿ ಕೊಂಚ ಹಣವನ್ನಾದರೂ ಕೊನೆಗಾಲಕ್ಕಾಗಿ ಕೂಡಿಡಬೇಕು. ಆದರೆ ಕೆಲವೊಂದು ಸೂಚನೆಗಳು ನಮಗೆ ಆರ್ಥಿಕ ಸಮಸ್ಯೆ ಬರುತ್ತೆ ಅಂತಾ ತಿಳಿಸುತ್ತೆ. ಹಾಗಾದ್ರೆ ಹಣಕಾಸಿನ ಸಮಸ್ಯೆ ಬರುವುದಕ್ಕೂ ಮುನ್ನ ಯಾವ ಸೂಚನೆ ಸಿಗುತ್ತದೆ ಅಂತಾ ತಿಳಿಯೋಣ...

ಈ ವಸ್ತುವನ್ನು ಮನೆಯ ಮುಖ್ಯ ಬಾಗಿಲಿಗೆ ಕಟ್ಟಿದ್ದರೆ ದೃಷ್ಟಿದೋಷಗಳು ತಗುಲುವುದಿಲ್ಲ.

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಆರ್ಥಿಕ ಸಮಸ್ಯೆ ಇದೆ ಇರುತ್ತದೆ. ಅದೇ ರೀತಿಯಾಗಿ ಮನೆಗೆ ದೃಷ್ಟಿದೋಷಗಳು ಕೂಡ ತಗಲುತ್ತವೆ. ಇಂತಹ ದೃಷ್ಟಿದೋಷಗಳು ಆದಾಗ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು, ಕಲಹಗಳು ಹೀಗೆ ಸಮಸ್ಯೆಯ ಮೇಲೆ ಸಮಸ್ಯೆಗಳು ಎದುರಾಗುತ್ತವೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟರೆ. ಮನೆಯಲ್ಲಿ ನೆಮ್ಮದಿ ಎನ್ನುವುದೇ ಹೊರಟು ಹೋಗಿರುತ್ತದೆ, ಹಾಗಾಗಿ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು...

Betelಯ ಈ ಒಂದು ಸಣ್ಣ ಪರಿಹಾರದಿಂದ ಆರ್ಥಿಕ ಸಮಸ್ಯೆಗಳು ಮಾಯ..!

ಹಿಂದೂ ಧರ್ಮದಲ್ಲಿ ವೀಳ್ಯದೆಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದರಲ್ಲಿ ಅನೇಕ ದೇವ-ದೇವತೆಗಳು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ, ವೀಳ್ಯದೆಲೆಯನ್ನು ಪ್ರತಿ ಮಂಗಳಕರ ಮತ್ತು ಪೂಜೆಯಲ್ಲಿ ಬಳಸಲಾಗುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ದೇವ-ದೇವತೆಯರು ವೀಳ್ಯದೆಲೆಗಳನ್ನು ಬಳಸಿ  ವಿಷ್ಣುವನ್ನು ಪೂಜಿಸುತಿದ್ದರು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಅಂದಿನಿಂದ, ಪೂಜೆಯಲ್ಲಿ ದೇವರನ್ನು ಆವಾಹಿಸಲು ವೀಳ್ಯದೆಲೆಗಳನ್ನು ಬಳಸಲಾಗುತ್ತದೆ. ಧರ್ಮದ ಹೊರತಾಗಿ, ವೀಳ್ಯದೆಲೆಯ...

ಕೊಟ್ಟ ಸಾಲ ಮತ್ತು ತೆಗೆದುಕೊಂಡ ಸಾಲ ಬೇಗ ಕೊಡುವುದಕ್ಕೆ ಈ ಎಲೆ ಪೂಜೆ ಮಾಡಿ

ಜೀವನ ಎಂದ ಮೇಲೆ ಕಷ್ಟ-ಸುಖಗಳು ಬರುವುದು ಸಾಮಾನ್ಯ ಹಾಗೆಯೆ ಎಲ್ಲ ಕಷ್ಟಗಳಿಗೂ ಕೂಡ ಪರಿಹಾರ ಎಂಬುದು ಇದ್ದೇ ಇರುತ್ತದೆ. ಆದರೆ ಅದನ್ನು ಹುಡುಕಿಕೊಂಡು ಸಮಸ್ಯೆ ಬಗೆಹರಿಸುವ ದಿಕ್ಕು ನಮಗೆ ಗೊತ್ತಿರಬೇಕು ಅಷ್ಟೇ. ಹಾಗೆಯೆ ಆ ರೀತಿಯ ಸಮಸ್ಯೆಗಳಲ್ಲಿ ಹೆಚ್ಚಾಗಿ ಎಲ್ಲರನ್ನೂ ಕಾಡುವ ಸಮಸ್ಯೆ ಆರ್ಥಿಕ ಸಮಸ್ಯೆ. ಇದು ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ಬಾರಿ...

ನಾವು ಗಳಿಸಿದ ಹಣ ಕೈನಲ್ಲಿ ಉಳಿಯದಿರಲು ಕಾರಣವೇನು ಗೊತ್ತಾ..?

ಮನುಷ್ಯ ತನ್ನ ಜೀವನ ನಡೆಸಲು, ಕಷ್ಟಪಟ್ಟು ದುಡಿಯುತ್ತಾನೆ. ಭವಿಷ್ಯಕ್ಕಾಗಿ ತನ್ನ ಕೈಲಾದಷ್ಟು ದುಡ್ಡು ಉಳಿಸಲು ಪ್ರಯತ್ನಿಸುತ್ತಾನೆ. ಆದ್ರೆ, ಕೆಲವರು ಎಷ್ಟೇ ಕಷ್ಟ ಪಟ್ಟು ದುಡಿದರೂ, ಹಣ ಕೂಡಿಡಲು ಪ್ರಯತ್ನಿಸಿದರೂ ಉಳಿತಾಯ ಮಾಡಲು ಸಾಧ್ಯವಾಗೋದೇ ಇಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕಷ್ಟ ಅನುಭವಿಸಿಯೇ ಅನುಭವಿಸುತ್ತಾನೆ. ಹಾಗಾದ್ರೆ ಈ ವಿಷಯದಲ್ಲಿ ನಾವು ಮಾಡುವ ತಪ್ಪಾದರೂ ಏನು..? ಯಾವ...
- Advertisement -spot_img

Latest News

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ....
- Advertisement -spot_img