Tuesday, November 18, 2025

money

ದೀಪಾವಳಿಯ ಮುಂಚೆ ಈ ಒಂದು ಕೆಲಸ ಮಾಡಿದರೆ ನಿಮಗೆ ಹಣದ ಕೊರತೆ ಉಂಟಾಗುವುದಿಲ್ಲ …!

Devotional tips: ದೀಪಾವಳಿಯ ದಿನ ಎಲ್ಲರೂ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ ,ತಮ್ಮ ತಮ್ಮ ಜೀವನ ಸುಖ ಸಂತೋಷದಿಂದ ನೆಮದ್ದಿ ಕೂಡಿಬರಬೇಕೆಂದು ಆ ದಿನ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುತ್ತಾರೆ ,ಆದರೆ ಆ ಒಂದು ದಿನವಲ್ಲದೆ ಹಬ್ಬದ ಹಿಂದಿನ ವಾರ ಲಕ್ಷ್ಮೀದೇವಿಯನ್ನು ಪೊಜೆಸಿದರೆ ನಿಮಗೆ ಲಕ್ಷ್ಮಿ ಕಟಾಕ್ಷೆ ಲಭಿಸುತ್ತದೆ ಎಂಬ ನಂಬಿಕೆ ಇದೆ . ಹಾಗಾದರೆ ಯಾವರೀತಿ ಪೂಜಿಸಬೇಕು...

ತಿರುಪತಿಯಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ 346 ಕೊಠಡಿ ಲಭ್ಯ: ಎಸ್.ಆರ್.ವಿಶ್ವನಾಥ್

ಬೆಂಗಳೂರು: ತಿರುಪತಿ ತಿರುಮಲದಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ ಶೀಘ್ರವೇ 346 ಸುಸಜ್ಜಿತ ವಸತಿ ಕೊಠಡಿಗಳು ಸಿದ್ದವಾಗಲಿವೆ ಎಂದು ಬಿಡಿಎ ಅಧ್ಯಕ್ಷರೂ ಮತ್ತು ತಿರುಪತಿ ತಿರುಮಲ ಮಂಡಳಿಯ ಸದಸ್ಯ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ. ತಿರುಪತಿ ತಿರುಮಲದಲ್ಲಿ ರಾಜ್ಯ ಸರ್ಕಾರದಿಂದ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ತಿರುಮಲದಲ್ಲಿ ಕರ್ನಾಟಕದ ಭಕ್ತಾಧಿಗಳು ಬಂದು ವಾಸ್ತವ್ಯ ಹೂಡಲು...

ಹಣ ನೀಡಲು ನಿರಾಕರಿಸಿದಕ್ಕೆ ಅಜ್ಜಿಯ ಕತ್ತನೇ ಸೀಳಿದ ಮೊಮ್ಮಗ

ನವದೆಹಲಿ: ಹಣ ನೀಡಲು ನಿರಾಕರಿಸಿದ್ದಕ್ಕೆ ಬಾಲಕನೊಬ್ಬ ಅಜ್ಜಿಯ ಕತ್ತನೆ ಸೀಳಿ ಕೊಲೆ ಮಾಡಿರುವ ಘಟನೆ ನವದೆಹಲಿಯ ಶಾಲಿಮಾರ್ ಬಾಗ್‍ದಲ್ಲಿ ನಡೆದಿದೆ. ಬಾಲಕನು ಸರ್ಜಿಕಲ್ ಬ್ಲೇಡ್‍ನಿಂದ ಅಜ್ಜಿಯ ಕತ್ತು ಸೀಳಿ ಕೊಂದಿದ್ದಾನೆ. ಬಳಿಕ ತನ್ನ ನಾಲ್ವರು ಸ್ನೇಹಿತರನ್ನು ಕರೆಸಿ ಕೊಠಡಿಯಲ್ಲಿ ಬಿದ್ದಿದ್ದ ಶವವನ್ನು ತೋರಿಸಿದ್ದಾನೆ. ಕೊಲೆ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ. ವೃದ್ಧೆ...

ಪೆಟ್ರೋನಾಸ್ ಹೈಡ್ರೋಜನ್, ಕಾಂಟಿನೆಂಟಲ್ ಇಂಡಿಯಾದಿಂದ ರಾಜ್ಯದಲ್ಲಿ 32, 200 ಕೋಟಿ ರೂ. ಹೂಡಿಕೆ ಒಪ್ಪಂದ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಇಂದು ಮಲೇಷ್ಯಾ ಮೂಲದ ಪೆಟ್ರೋನಾಸ್ ಹೈಡ್ರೋಜನ್ ಮತ್ತು ಕಾಂಟಿನೆಂಟಲ್ ಇಂಡಿಯಾ ಸಂಸ್ಥೆಗಳು 32,200 ಕೋಟಿ ರೂ. ಹೂಡಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿವೆ. ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ ಹಾಗೂ...

ತೀರಾ ಅವಶ್ಯಕತೆ ಇದ್ದಾಗ ಮಾತ್ರ ಈ 6 ವಸ್ತುವನ್ನು ಬಳಸಿ- ಭಾಗ 2

https://www.youtube.com/watch?v=mGWDouNlKq0 ಮೊದಲ ಭಾಗದಲ್ಲಿ ನಾವು ಮನುಷ್ಯ ಅವಶ್ಯಕತೆ ಇದ್ದಾಗಷ್ಟೇ ಬಳಸಬೇಕಾದ 8 ವಸ್ತುಗಳಲ್ಲಿ ನಾಲ್ಕು ವಸ್ತುಗಳ ಬಗ್ಗೆ ನಾವು ನಿಮಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಇನ್ನುಳಿದ ನಾಲ್ಕು ವಸ್ತುಗಳು ಯಾವುದು. ಆ ವಸ್ತುವನ್ನ ಮನುಷ್ಯ ಯಾವಾಗ ಬಳಸಬೇಕು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ನಾಲ್ಕನೇಯದ್ದು ಧನ. ಇದು ತಾನು ಶ್ರೀಮಂತ ಎಂದು ಶೋಕಿ ಮಾಡುವವರಿಗೆ...

೨೦೦೦ ರುಪಾಯಿ ನೋಟು ಕೇಳೋರೇ ಇಲ್ಲ..!

  ಪಿಂಕ್ ನೋಟು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲೆಕ್ಷನ್ ಬಂದ್ರೆ ಸಾಕು ಯಾವ ನೋಟು ಕೊಟ್ರು ಅನ್ನೋದೇ ಸುದ್ದಿ. ಪಿಂಕ್ ನೋಟು ಕೊಟ್ರೆ ಓಟ್ ಅವರಿಗೇ ಫಿಕ್ಸ್. ಆದ್ರೆ ಈಗ ನೋಡಿದ್ರೆ ೨೦೦೦ ರುಪಾಯಿ ನೋಟು ಕೇಳೋರೇ ಇಲ್ವಂತೆ. ಚಲಾವಣೆಯಲ್ಲಿರೋ ೨೦೦೦ದ ನೋಟುಗಳ ಸಂಖ್ಯೆ ೨೧೪ ಕೋಟಿಗೆ ಇಳಿಕೆಯಾಗಿದೆ. ಜನರ ಹತ್ರ ದುಡ್ಡೇ...

ರಸ್ತೆಯಲ್ಲಿ ಸಿಕ್ಕ ದುಡ್ಡನ್ನು ತೆಗೆದುಕೊಂಡರೆ ಒಳ್ಳೆಯದೋ..? ಕೆಟ್ಟದ್ದೋ..?

ಎಷ್ಟೇ ಶ್ರೀಮಂತನಾದರೂ, ರಸ್ತೆಯಲ್ಲಿ ದುಡ್ಡು ಸಿಕ್ಕರೆ, ವ್ಯಕ್ತಿಯ ಮುಖದಲ್ಲಿ ನಗು ಅರಳುವುದು ಸಹಜ. ಆದರೆ ರಸ್ತೆಯಲ್ಲಿ ಸಿಗುವ ದುಡ್ಡು, ತೆಗೆದುಕೊಳ್ಳುವುದು ಒಳ್ಳೆಯದ್ದೋ..? ಕೆಟ್ಟದ್ದೋ..? ಅನ್ನೋ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಆ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ. ನಾಣ್ಯಗಳೊಟ್ಟಿಗೆ ಅರಿಷಿನ ಕುಂಕುಮ, ಎಲೆ ಅಡಿಕೆ, ಮೆಣಸಿನ ಕಾಯಿ, ನಿಂಬೆಹಣ್ಣು ಇತ್ಯಾದಿಗಳಿದ್ದರೆ,  ಅದನ್ನ ಮುಟ್ಟಲು ಹೋಗಬೇಡಿ....

ಕೊಟ್ಟ ಸಾಲ ಮತ್ತು ತೆಗೆದುಕೊಂಡ ಸಾಲ ಬೇಗ ಕೊಡುವುದಕ್ಕೆ ಈ ಎಲೆ ಪೂಜೆ ಮಾಡಿ

ಜೀವನ ಎಂದ ಮೇಲೆ ಕಷ್ಟ-ಸುಖಗಳು ಬರುವುದು ಸಾಮಾನ್ಯ ಹಾಗೆಯೆ ಎಲ್ಲ ಕಷ್ಟಗಳಿಗೂ ಕೂಡ ಪರಿಹಾರ ಎಂಬುದು ಇದ್ದೇ ಇರುತ್ತದೆ. ಆದರೆ ಅದನ್ನು ಹುಡುಕಿಕೊಂಡು ಸಮಸ್ಯೆ ಬಗೆಹರಿಸುವ ದಿಕ್ಕು ನಮಗೆ ಗೊತ್ತಿರಬೇಕು ಅಷ್ಟೇ. ಹಾಗೆಯೆ ಆ ರೀತಿಯ ಸಮಸ್ಯೆಗಳಲ್ಲಿ ಹೆಚ್ಚಾಗಿ ಎಲ್ಲರನ್ನೂ ಕಾಡುವ ಸಮಸ್ಯೆ ಆರ್ಥಿಕ ಸಮಸ್ಯೆ. ಇದು ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ಬಾರಿ...

ನೀವು ಈಗ ಈ ತಪ್ಪು ಮಾಡಿದರೆ ಭವಿಷ್ಯದಲ್ಲಿ ಖಂಡಿತ ಹಣದ ಸಮಸ್ಯೆ ಎದುರಿಸುತ್ತೀರಿ..!

ಚಾಣಕ್ಯರು ಜೀವನದ ಬಗ್ಗೆ ಹಲವು ನೀತಿಗಳನ್ನು ಹೇಳಿದ್ದಾರೆ. ಗಂಡ ಹೆಂಡತಿ ಹೇಗಿರಬೇಕು..? ಎಂಥ ಹೆಣ್ಣಿನ ಸಂಗ ಮಾಡಬಾರದು..? ಎಂಥ ಜಾಗದಲ್ಲಿ ಉಳಿಯಬಾರದು..? ಜೀವನಕ್ಕೆ ವಿದ್ಯೆ ಎಷ್ಟು ಮುಖ್ಯ..? ಈ ಎಲ್ಲಾ ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಹಣದ ಸಮಸ್ಯೆ ಎದುರಿಸಬಾರದು ಅಂದ್ರೆ ಏನು ಮಾಡಬೇಕು..? ಯಾವ ತಪ್ಪು...

ವಾವ್.. ಈ ವಧು ತವರು ಮನೆಗೆ ವಿದಾಯ ಹೇಳಿದ ರೀತಿ ನೋಡಿ..

ಹೆಣ್ಣು ಮಕ್ಕಳು ಅಂದ್ರೆ ಬರೀ ಮನೆಕೆಲಸಕ್ಕೆ ಸೀಮಿತ ಅನ್ನೋ ಮಾತು ಈಗ ಹಳೇದು. ಈಗ ಹೆಣ್ಣು ಕೂಡ ಗಂಡುಮಕ್ಕಳಿಗೆ ಸಮನಾಗಿ ದುಡಿಯುತ್ತಾಳೆ, ಎಲ್ಲ ಕೆಲಸದಲ್ಲೂ ಹೆಣ್ಣು ಮಕ್ಕಳು ಮುಂದಿದ್ದಾರೆ. ಇದಕ್ಕೆ ಪೂರಕವೆಂಬಂತೆ ದೆಹಲಿಯಲ್ಲಿ ಹೆಣ್ಣು ಮಗಳೊಬ್ಬಳು, ತವರು ಮನೆಗೆ ಡಿಫ್ರೆಂಟ್ ಆಗಿ ವಿದಾಯ ಹೇಳಿದ್ದಾಳೆ. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ...
- Advertisement -spot_img

Latest News

ಆಪರೇಷನ್ ಗಜರಾಜ ಸಕ್ಸಸ್​ : ಅರವಳಿಕೆ–ಕ್ರೇನ್ ರೆಸ್ಕ್ಯೂ ಯಶಸ್ವಿ

ಅಂತೂ… ಶಿವನಸಮುದ್ರದ ಬಳಿ ಕೆನಾಲ್‌ನಲ್ಲಿ ಬಿದ್ದಿದ್ದ ಕಾಡಾನೆ ರೋಚಕವಾಗಿ ರಕ್ಷಿಸಲ್ಪಟ್ಟಿದೆ. ನಾಲ್ಕು ದಿನಗಳಿಂದ 20 ಅಡಿ ಆಳದ ನೀರಿನಲ್ಲಿ ಸಿಲುಕಿಕೊಂಡಿದ್ದ ಆನೆಯನ್ನು ಅರವಳಿಕೆ ಮದ್ದು ನೀಡಿ,...
- Advertisement -spot_img