Friday, April 3, 2026

Monsoon Special

Monsoon Special: ಟೊಮೆಟೋ ರಸಂ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ತೊಗರಿ ಬೇಳೆ, 5 ಟೊಮೆಟೋ, 3 ಹಸಿಮೆಣಸು, ಕಾಳುಮೆಣಸು, ಕರಿಬೇವು, ಶುಂಠಿ, ಜೀರಿಗೆ, ಕೊತ್ತೊಂಬರಿ ಸೊಪ್ಪು, ಬೆಳ್ಳುಳ್ಳಿ, ರಸಂ ಪುಡಿ, ಅರಿಶಿನ, ಬೆಲ್ಲ, ಹಿಂಗು, ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಮೊದಲು ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು, ಕುಕ್ಕರಲ್ಲಿ ಮೂರರಿಂದ ನಾಲ್ಕು...

Monsoon Special: ಕಡ್ಲೆಬೇಳೆ ವಡೆ (ಚಟ್ಟಂಬಡೆ) ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಕಡ್ಲೆಬೇಳೆ, 1 ಈರುಳ್ಳಿ, 2 ಸ್ಪೂನ್ ಅಕ್ಕಿಹಿಟ್ಟು, 2ರಿಂದ 3ಹಸಿಮೆಣಸು, ಸಣ್ಣ ತುಂಡು ಶುಂಠಿ, ಜೀರಿಗೆ, ಇಂಗು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಮೊದಲು ಕಡಲೆ ಬೇಳೆಯನ್ನು ಚೆನ್ನಾಗಿ ತೊಳೆದು 2 ತಾಸು ನೆನೆಸಿಡಿ. ಬಳಿಕ ನೀರು ಬಸಿದು, ಎರಡು ಸ್ಪೂನ್ ನೆನೆಸಿದ ಕಡಲೆ...
- Advertisement -spot_img

Latest News

Mandya: ಸಿಎಂ ಪದಕ ಪಡೆದ ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್

Mandya News: ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್ ಸಿಎಂ ಪದಕಕ್ಕೆ ಭಾಜನರಾಗಿದ್ದಾರೆ. ಈ ಮೂಲಕ 2025ನೇ ಸಾಲಿನ ಸಿಎಂ ಪದಕ ಪಡೆದ...
- Advertisement -spot_img