Thursday, June 19, 2025

moral story

ಹಳ್ಳಿ ಹುಡುಗ ರಾಜಕಾರಣಿ ಆದ ಕಥೆ ಭಾಗ 1

moral story ಒಂದುರಲ್ಲಿ ಒಬ್ಬ ಹುಡುಗನಿದ್ದ ಅವನಿಗೆ ತುಂಬಾ ದೈರ್ಯವಿತ್ತು  ಯಾರ ಮುಂದೆಯೂ ಹೆದರಿ ಮಾತಾಡುತ್ತಿರಲಿಲ್ಲ. ಅವನಿಗೆ ಭಯ ಎಂಬುದೇ ಇರಲಿಲ್ಲ. ಅವನು ಚಿಕ್ಕ ವಯಸ್ಸಿನಿಂದಲೂ ಎಲ್ಲರಿಗೆ ಎದುರು ಮಅತಾಡುತ್ತಾ ಬೆಳುದವನು . ಹೀಗಿರುವಾಗ ಒಂದು ದಿನ ಅವ ಊರಿಗೆ ಕ್ಷೇತ್ರದ ರಾಜಕಾರಣಿ ಬರುತ್ತಾನೆ. ಎಲ್ಲರೂ ರಾಜಕಾರಣಿಯನ್ನು ನೊಡಲು ಬಂದಿದ್ದರು. ಅವನೂ ಸಹ ಬಂದಿದ್ದನು. ಎಲ್ಲ್ರೂ...

ಮಾತು ಬಲ್ಲವನಿಗೆ ಜಗಳವಿಲ್ಲ , ಊಟ ಬಲ್ಲವನಿಗೆ ರೋಗವಿಲ್ಲ

ಕಾಡಿನ ಒಂದು ಮರದ ಮೇಲೆ ಒಂದು ಕೋಗಿಲೆ ವಾಸವಾಗಿತ್ತು . ಅದೇ ಮರದ ‘ ಮೇಲೆ ಬೇರೆ ಕೆಲವು ಪಕ್ಷಿಗಳು ವಾಸವಾಗಿದ್ದವು , ಕೋಗಿಲೆಗೆ ಖುಷಿಯಾದಾಗ ಅದು ಹಾಡುತ್ತಿತ್ತು, ಇದರಿಂದ ಬೇರೆ ಪಕ್ಷಿಗಳಿಗೆ ಕಿರಿಕಿರಿಯಾಗುತ್ತಿತ್ತು . ಒಂದು ದಿನ ಎಲ್ಲ ಪಕ್ಷಿಗಳು ಸೇರಿ ಅದನ್ನು ಅಲ್ಲಿಂದ ಓಡಿಸಿದವು . ಅದು ಕಾಡಿನ ಹೊರಗೆ ಇರುವ ಒಂದು...
- Advertisement -spot_img

Latest News

Political News: ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

Political News: ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್)ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ಅವರು ಸಂಘದ ಅಧ್ಯಕ್ಷರಾಗಿ ಹಾಗೂ ಕುದೂರು...
- Advertisement -spot_img