Thursday, June 19, 2025

moticaation

ಮಂಗಳಮುಖಿಯರಿಂದ ಉಡುಪಿಯಲ್ಲಿ ಕ್ಯಾಂಟೀನ್ ಪ್ರಾರಂಭ

special story ಹೌದು ಸ್ನೇಹಿತರೆ ಸಿಗ್ನಲಗಳಲ್ಲಿ ಮಂಗಳಮುಖಿಯರು ಹತ್ತು ಇಪ್ಪತ್ತು ರೂಪಾಯಿಗೆ ಕೈ ಚಾಚುವ ಕಾಲ ಮರೆಯಾಗುತ್ತಿದೆ. ಪ್ರತಿಯೊಬ್ಬರು ಸ್ವಾವಲಂಬಿಯಾಗಿ  ಮರ್ಯಾದೆಯಿಂದ ಬದುಕಬೇಕು ಎನ್ನು ದೃಷ್ಠಿಯಿಂದ ಹಲವಾರು ಮಂಗಳಮುಖಿಯರು ಬೇರೆ ಬೇರೆ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತಿದ್ದಾರೆ. ಅದೇ ರೀತಿ ರಾಜ್ಯದ ಉಡುಪಿ ಜಿಲ್ಲೆಯಲ್ಲಿರುವ ಮಂಗಳಮುಖಿಯರು ಕ್ಯಾಂಟಿನ್ ತೆರೆಯುವ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು ಹಲವಾರು ಜನರಿಗೆ ಮಾದರಿಯಾಗಿದ್ದಾರೆ.. ನಗರ...
- Advertisement -spot_img

Latest News

Vijayapura News: ಬಸವನಬಾಗೇವಾಡಿ ಪೊಲೀಸರಿಂದ ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ

Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...
- Advertisement -spot_img