ನಮಗೆ ನ್ಯಾಯ ಸಿಕ್ಕಿಲ್ಲ ಅಂತ ಅದೆಷ್ಟೋ ಜನ ಪ್ರತಿನಿತ್ಯ ಕೋರ್ಟ್ ಗೆ ಅಲೆದಾಡುತ್ತಾರೆ,ಕೆಲವರಿಗಂತು ವಕೀಲರನ್ನು ಇಟ್ಟು ತಮ್ಮ ಕೇಸ್ ನಡೆಸುವುದಕ್ಕಾಗದೆ ಇರುವುದನ್ನು ಸಹ ನೋಡಿದ್ದೇವೆ.ಆದರೆ ಇದೀಗ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಎಂ.ಎಸ್ ರಾಮಯ್ಯ ಕಾನೂನು ಮಹಾವಿದ್ಯಾಲಯದ ವತಿಯಿಂದ ನ್ಯಾಯ ರಥವನ್ನು ಲೋಕಾರ್ಪಣೆ ಮಾಡಿ ಜನಸಾಮಾನ್ಯರಿಗೆ ಅನುಕೂಲ ಮಾಡಿ ಕೊಟ್ಟಿದೆ.
ಹಾಗಿದ್ರೆ ಏನಿದು?...
Tumakuru News: ತುಮಕೂರು: ಎರಡು ಗುಂಪುಗಳ ನಡುವೆ ಮಾರ ಮಾರಿ ನಡೆದು ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ತಿಪಟೂರಿನ ಗಾಂಧಿನಗರ ಕೆರಗೋಡಿ...