Wednesday, December 3, 2025

Mukthi

ಮಹಾಲಕ್ಷ್ಮೀ ಕೊ*ಲೆ ಕೇಸ್: ಆರೋಪಿ ಮುಕ್ತಿ ಓಡಿಶಾದಲ್ಲಿ ಆತ್ಮಹ*ತ್ಯೆಗೆ ಶರಣು

Bengaluru news: ಬೆಂಗಳೂರಿನಲ್ಲಿ ಮಹಾಲಕ್ಷ್ಮೀ ಎಂಬ ನೇಪಾಳದ ಮಹಿಳೆಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ಹಲವು ಭಾಗಗಳನ್ನಾಗಿ ಮಾಡಿ, ಫ್ರಿಜ್‌ನಲ್ಲಿ ಇರಿಸಲಾಗಿತ್ತು. ಪ್ರಕರಣದ ತನಿಖೆ ನಡೆಯುವಾಗ, ಪತಿಯ ಮೇಲೆ ಮೊದಲು ಅನುಮಾನ ಬಂದಿತ್ತು. ಡಿವೋರ್ಸ್ ಪಡೆದು, ದೂರವಾದ ಬಳಿಕವೂ, ಆಕೆಯ ಮೇಲಿರುವ ಸಿಟ್ಟಿನಿಂದ ಪತಿ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿತ್ತು. ಆದರೆ ತನಿಖೆ ಚುರುಕಾದ ಬಳಿಕ ಸಹೋದ್ಯೋಗಿ...
- Advertisement -spot_img

Latest News

ಸಿದ್ದರಾಮಯ್ಯ ಜನವರಿಯಲ್ಲಿ ರಾಜೀನಾಮೆ ಕೊಡೋದು ಪಕ್ಕಾ: ಗೋವಿಂದ ಕಾರಜೋಳ

ಏಕಾಏಕಿ ನಿನ್ನೆ ಸಿದ್ದರಾಮಯ್ಯನವರಿಗೆ ವೈರಾಗ್ಯದ ಮಾತುಗಳು ಆರಂಭವಾಗಿದೆ. ರಾಜಕೀಯ ಏನು ನಮ್ಮ ಅಪ್ಪನ ಆಸ್ತಿನಾ? ರಾಜಕಾರಣ, ಅಧಿಕಾರ ಶಾಶ್ವತವಾ? ಅಂತ ವೈರಾಗ್ಯದ ಮಾತುಗಳನ್ನಾಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ...
- Advertisement -spot_img