Thursday, December 4, 2025

municipal

‘ನಮ್ ಹತ್ರ ಯಾರೂ ವೋಟ್ ಕೇಳೋಕೆ ಬರ್ಬೇಡಿ’

www.karnatakatv.net : ಹುಬ್ಬಳ್ಳಿ: ಸೂಕ್ತ ರಸ್ತೆ ಸೌಲಭ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಬೇಸತ್ತ ಹುಬ್ಬಳ್ಳಿ ನಗರದ ಬಡಾವಣೆಯೊಂದರ ಜನ ಈ ಬಾರಿ ಚುನಾವಣೆಯನ್ನೇ ಬಹಿಷ್ಕಾರ ಮಾಡೋ ನಿರ್ಧಾರ ಮಾಡಿದ್ದಾರೆ. ಇಲ್ಲಿನ  ಭೈರಿದೇವರಕೊಪ್ಪದ ರಾಜಧಾನಿ ಕಾಲೊನಿ ನಿವಾಸಿಗಳು ಚುನಾವಣಾ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ.  ಸುಮಾರು 500ಕ್ಕೂ ಹೆಚ್ಚು ಜನ ವಾಸವಿದ್ದು ಇವರ ಪೈಕಿ 287 ಮತದಾರರಿದ್ದಾರೆ. ಕಳೆದ 22ವರ್ಷಗಳಿಂದ...
- Advertisement -spot_img

Latest News

3 ಅಡಿ ಡಾಕ್ಟ್ರು ರಿಯಲ್ ಹೀರೋ! ಗೇಲಿಗೆ ಕುಳ್ಳನ ಸಾಧನೆಯ ಗೋಲಿ!

ಕಳ್ಳನನ್ನಾದರೂ ನಂಬಬಹುದು, ಆದರೆ ಕುಳ್ಳನನ್ನು ನಂಬಬಾರದು ಅನ್ನೋ ನುಡಿಗಟ್ಟು ನಮ್ಮ ಕಡೆ ಪ್ರಸಿದ್ಧ. ಆದರೆ ಆ ನುಡಿಗಟ್ಟನ್ನೇ ತಪ್ಪು ಎಂದು ಸಾಬೀತುಪಡಿಸಿದ್ದಾನೆ ನಮ್ಮ ಭಾರತದ ಒಬ್ಬ...
- Advertisement -spot_img