Wednesday, December 24, 2025

murugha mata

ಮುರುಘಾ ಮಠದ ಅಧೀನ ಸಂಸ್ಥೆ ಎಸ್ಜೆಎಂ ವಿದ್ಯಾಪೀಠಕ್ಕೆ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಭರತ್ ಕುಮಾರ್ ನೇಮಕ

ಚಿತ್ರದುರ್ಗ: ಎಸ್​​ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಭರತ್​ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಮುರುಘಾ ಮಠದ ಅಧೀನ ಸಂಸ್ಥೆಯಾಗಿರುವ ಎಸ್​​ಜೆಎಂ ವಿದ್ಯಾಪೀಠ. ವಿದೇಶದಲ್ಲಿ ಕಾರ್ಯ ನಿರ್ವಹಿಸಿರುವ ಚಿತ್ರದುರ್ಗ ಮೂಲದ ಉದ್ಯಮಿ ಭರತ್ ಕುಮಾರ್ ಅವರು ಮುರುಘಾ ಮಠದ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಮುರುಘಾಮಠದ ಪೂಜಾ ಕೈಂಕರ್ಯ ಉಸ್ತುವಾರಿ ಬಸವಪ್ರಭು ಶ್ರೀಗಳು, ಎಸ್​​ಜೆಎಂ ವಿದ್ಯಾಪೀಠದ...

ಶ್ರೀಗಳಿಲ್ಲದ ಮಠದಲ್ಲಿ ನಡೆಯಿತು ಸಾಮೂಹಿಕ ವಿವಾಹ…!

chithradurga  News: ಚಿತ್ರದುರ್ಗದ  ಮುರುಘಾ  ಮಠದ ಶಿವಮೂರ್ತಿ  ಸ್ವಾಮೀಜಿ  ಪೋಕ್ಸೋ ಕೇಸ್ ನಡಿ ಇಂದು  ಜೈಲುವಾಸ ಅನುಭವಿಸುತ್ತಿದ್ದಾರೆ. ಶ್ರೀಗಳು ಜೈಲುವಾಸದಲ್ಲಿದ್ದರೂ ಇಂದು  ಮಠದಲ್ಲಿ ವಿವಾಹ ನಡೆಯುತ್ತಿದೆ. ಹೌದು ಮೊದಲೇ ನೋಂದಣಿಯಾಗಿದ್ದ 7 ಜೋಡಿಗಳ ಪೈಕಿ  6 ಜೋಡಿಗಳು ಇದೀಗ ಮಠದಲ್ಲಿ  ಸಾಮೂಹಿಕವಾಗಿ ವಿವಾಹವಾಗಿದ್ದಾರೆ. ಆರು ಜೋಡಿಗಳು ಮಾತ್ರ ವೇದಿಕೆ ಮೇಲೆ ಅಸೀನರಾಗಿದ್ದರು.  ವಧು-ವರರ ಜೊತೆ ಕುಟುಂಬಸ್ಥರು...
- Advertisement -spot_img

Latest News

ದೇಶಕ್ಕೆ, ಬಿಜೆಪಿಗೆ ನರೇಂದ್ರ ಮೋದಿಯವರು ಅನಿವಾರ್ಯ ಅವಶ್ಯಕತೆ ಇದೆ: ಕೇಂದ್ರ ಸಚಿವ ವಿ.ಸೋಮಣ್ಣ

Tumakuru: ತುಮಕೂರು: ತುಮಕೂರಿನಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಕೇಂದ್ರ ಸಚಿವ ವಿ.ಸೋಮಣ್ಣ,ರಾಹುಲ್ ಗಾಂಧಿ ವಿದೇಶದಲ್ಲಿ ಸರ್ಕಾರ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿಗೆ ಬೇರೆ ಇನ್ನೇನು ಕೆಲಸ...
- Advertisement -spot_img