Wednesday, September 24, 2025

murugha shree

“ಶ್ರೀಗಳು ನನಗೆ ದೇವರಿದ್ದಂತೆ” : ಕೆ.ಎಸ್ ಈಶ್ವರಪ್ಪ

Banglore News: ಇಬ್ಬರು ಅಪ್ರಾಪ್ತರ ಮೇಲೆ ಲೈಂಗಿಕ ಆರೋಪದ ಹಿನ್ನಲೆ ಮುರುಘ ಮಠದ ಶ್ರೀಗಳನ್ನು ಪೊಲೀಸ್  ಕಸ್ಟಡಿಗೆ ನೀಡಲಾಗಿದೆ. ಇನ್ನು  ಅರೆಸ್ಟ್ ಆಗಿರೋ ಶ್ರೀಗಳನ್ನು ವಿಚಾರಣೆ ಕೂಡಾ ನಡೆಯುತ್ತಿವೆ. ಈ ಮಧ್ಯೆ ಶಿವಮೊಗ್ಗದಲ್ಲಿ  ಶ್ರೀಗಳ ಪರವಾಗಿ  ಸಚಿವ ಈಶ್ವರಪ್ಪ ಅವರು ಹೇಳಿಕೆ ನೀಡಿದ್ದಾರೆ. ಶ್ರೀಗಳು ಅಂದರೆ ನನಗೆ ದೇವರಿಗೆ ಸಮಾನ. ಲೈಂಗಿಕ ಆರೋಪ ಕೇಳಿದರೆ ನನಗೆ...

ಉತ್ತರ ನೀಡಲು ಶ್ರೀಗಳು ಹಿಂದೇಟು…! ಪೊಲಿಸರಿಗೆ ಸವಾಲಾಗಿದೆ ಶ್ರೀಗಳ ವಿಚಾರಣೆ..!

Chithradurga News: ಇಬ್ಬರು ಅಪ್ರಾಪ್ತರ ಮೇಲೆ ಲೈಂಗಿಕ ಆರೋಪದ ಹಿನ್ನಲೆ ಮುರುಘ ಮಠದ ಶ್ರೀಗಳನ್ನು ಪೊಲೀಸ್  ಕಸ್ಟಡಿಗೆ ನೀಡಲಾಗಿದೆ. ಇನ್ನು  ಅರೆಸ್ಟ್ ಆಗಿರೋ ಶ್ರೀಗಳನ್ನು ವಿಚಾರಣೆ ಕೂಡಾ ನಡೆಯುತ್ತಿವೆ. ಡಿವೈಎಸ್ ಪಿ ಕಛೇರಿಯಲ್ಲಿಯೇ ಇರುವ  ಶ್ರೀಗಳಿಗೆ ಪೊಲೀಸರು  ಪ್ರಶ್ನೆಗಳ ಸುರಿಮಳೆಯನ್ನೇ ಕೇಳುತ್ತಿದ್ದಾರೆ. ಪ್ರತಿಯೊಂದು ಪ್ರಶ್ನೆಗಳಿಗೂ ಶ್ರೀಗಳು ಮಾತ್ರ ತುಟಿ ಬಿಚ್ಚುತ್ತಿಲ್ಲ. ಏನೆ ಪ್ರಶ್ನೆ ಕೇಳಿದರೂ  ಶ್ರೀಗಳು ...

3 ದಿನ ಖಾಕಿ ಕಸ್ಟಡಿಗೆ ಮುರುಘ ಶ್ರೀಗಳು…!

Chithradurga News: ಇಬ್ಬರು  ಅಪ್ರಾಪ್ತ ಬಾಲಕಿಯರ ದೂರಿನ ಅನ್ವಯವಾಗಿ ಪೋಕ್ಸೋ ಕೇಸ್ ನಡಿ ಮುರುಘ ಶ್ರೀಗಳನ್ನು ಬಂಧಿಸಲಾಗಿತ್ತು ಆದರೆ ಅಕಸ್ಮಾತ್ ಆಗಿ ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು  ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತದ ನಂತರ ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಆದರೆ ಕೋರ್ಟ್ ಗೆ ಹಾಜರು ಪಡಿಸಬೇಕಾಗಿದ್ದರು ಬೆಳಗ್ಗೆ  11 ಗಂಟೆಗೆ  ಹಾಜರು ಮಾಡಲು ವಿಳಂ...

ಬೆಂಗಳೂರಿಗೆ ಮುರುಘಾ ಶ್ರೀ ಶಿಫ್ಟ್…!

Banglore News: ಪೋಕ್ಸೋ ಕೇಸ್ ಸಂಬಂದಿಸಿ  ಮುರುಘ ಶ್ರೀ ಯವರನ್ನು  ನಿನ್ನೆ ಅರೆಸ್ಟ್  ಮಾಡಲಾಗಿತ್ತು. ತದ ನಂತರ ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು  ಜಿಲ್ಲಾಆಸ್ಪತ್ರೆಗೆ ದಾಖಲಿಸಲಾಗಿತ್ತು.ನಂತರ ಅವರಿಗೆ  ಇಸಿಜಿ ಕೂಡಾ ಮಾಡಲಾಗಿತ್ತು. ಇದೀಗ  ಸ್ವಾಮೀಜಿಗಳ  ಆರೋಗ್ಯದಲ್ಲಿ  ತೀವ್ರ ಏರುಪೇರು  ಆದ ಕಾರಣ ಹೃದಯ ಸಂಬಂಧಿ  ಖಾಯಿಲೆ ಇರುವುದು ಖಚಿತ ಪಡಿಸಿದ ನಂತರ  ಬೆಂಗಳೂರಿಗೆ  ಶಿಫ್ಟ್ ಮಾಡಲಾಗಿದೆ....

ಅರೆಸ್ಟ್ ಬಳಿಕ ಮುರುಘಶ್ರೀ ಗೆ ಕಾಣಿಸಿಕೊಂಡ ಎದೆನೋವು

Chithradurga News: ಮುರುಘ  ಮಠದ ಹಿಂಬಾಗಿಲಿಂದ ಮುರುಘ ಶ್ರೀಯನ್ನು  ಅರೆಸ್ಟ್  ಮಾಡಲಾಗಿತ್ತು. ಕಾವಿ  ಪೇಠ  ತೆಗೆದು  ಬಿಳಿ ಬಟ್ಟೆಯೊಂದಿಗೆ ನ ಶ್ರೀಗಳು ಶರಣಾಗಿದ್ದರು. ನಿನ್ನೆ  ಸಂಜೆ  ಅರೆಸ್ಟ್  ಆಗಿದ್ದ ಮುರುಘ ಶ್ರೀಗಳಿಗೆ ಇದೀ ಗ ಎದೆನೋವು ಕಾಣಿಸಿ ಕೊಂಡಿದೆ. ಚಿತ್ರದುರ್ಗದ  ಜಿಲ್ಲಾಆಸ್ಪತ್ರೆಯಲ್ಲಿ  ಎಲ್ಲಾ ಪರೀಕ್ಷೆಗಳಿಗಾಗಿ  ಕರೆದೊಯ್ಯಲಾಗಿದೆ. ಈಗಾಗಲೇ ಇಸಿಜಿ  ನಡೆಸಲಾಗಿದೆ. ಈ ಸ್ಥಳದಲ್ಲಿ  ಎಸ್.ಪಿ ಪರಶುರಾಮ್...

ಮುರುಘಾ ಮಠ ಶಿವಮೂರ್ತಿ ಶ್ರೀಗಳು ಅರೆಸ್ಟ್…!

Chithradurga News: ಮುರುಘಾ ಮಠದ ಶಿವಮೂರ್ತಿ ಶ್ರೀಗಳನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ. ಪೊಲೀಸರು ಶ್ರೀಗಳನ್ನು ಬಂಧಿಸಿ ಠಾಣೆಗೆ ಕರೆದೊಯ್ಯುತ್ತಿದ್ದಾರೆ. ಮುರುಘಾ ಮಠದಲ್ಲೇ ಶಿವಮೂರ್ತಿ ಶ್ರೀಗಳ ಬಂಧನ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪೋಕ್ಸೋ ಪ್ರಕರಣ ದಾಖಲಾಗಿ ಏಳು ದಿನಗಳ ಬಳಿಕ ಶ್ರೀಗಳನ್ನು ಬಂಧಿಸಲಾಗಿದೆ. ಮುರುಘಾ ಶ್ರೀ ಬಂಧನಕ್ಕೆ ಹೆಚ್ಚಿದ ಒತ್ತಡದಿಂದ ಪೊಲೀಸರು ಬಂಧಿಸಿದ್ದು, ಶ್ರೀಗಳನ್ನು ವೈದ್ಯಕೀಯ...
- Advertisement -spot_img

Latest News

ದಸರಾದಲ್ಲಿ ದರ್ಶನ್‌ ಅಳಿಯನ ನೆಮ್ಮದಿಯಾಗಿ ಊಟ ಮಾಡಿ ಮಳಿಗೆ !

ಮೈಸೂರು ದಸರಾದ ವಿಶೇಷವಾಗಿ ಪ್ರತಿ ವರ್ಷ ಆಹಾರ ಮೇಳವಾನನು ಆಯೋಜಿಸಲಾಗುತ್ತದೆ. ಅದರಂತೆ ಈ ಬಾರಿ ದಸರಾ 2025 ರಲ್ಲೂ ಆಹಾರ ಮೇಳ ಹಾಕಲಾಗಿದೆ. ಬಹಳಷ್ಟು ಜಿಲ್ಲೆಗಳಿಂದ...
- Advertisement -spot_img