2020.. ಈ ವರ್ಷ ಇಡೀ ಜಗತ್ತು ಕಂಡುಕೇಳರಿಯದಂತಹ ಹಲವಾರ ಘಟನೆಗಳಿಗೆ ಸಾಕ್ಷಿಯಾಗ್ಬಿಟ್ಟಿದೆ. ಚೀನಿ ವೈರಸ್ ಕೊರೋನಾ ಆರ್ಭಟದಿಂದ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡ್ರು. ಕೋಟ್ಯಾನು ಕೋಟಿ ಮಂದಿಗೆ ಈ ವೈರಸ್ ತಗುಲಿತು. ಹಲವಾರು ವಲಯಗಳಿಗೆ ಸಹಿಸಿಕೊಳ್ಳಲಾದ ಪಟ್ಟು ಕೊಡ್ತು ಈ ವೈರಸ್. ಅದ್ರಲ್ಲೂ ಬಣ್ಣದ ಜಗತ್ತಿಗೆ ಕೊರೋನಾ ಕೊಟ್ಟ ಪೆಟ್ಟು ಅಂತಿದ್ದಲ್ಲ ಬಿಡಿ. ತೆರೆಮರೆಯ...
ಸ್ಯಾಂಡಲ್ವುಡ್ ಹೆಸರಾಂತ ಹಿರಿಯ ಸಂಗೀತ ನಿರ್ದೇಶಕ ರಾಜನ್ (89) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕನ್ನಡ ತೆಲುಗು, ತಮಿಳು ಭಾಷೆಗಳ ನೂರಾರು ಹಾಡಿಗೆ ರಾಜನ್ ನಿರ್ದೇಶನ ಮಾಡಿದ್ರು. ಎರಡು ಕನಸು, ಶ್ರೀನಿವಾಸ ಕಲ್ಯಾಣ, ಬಯಲು ದಾರಿ, ನಾ ನಿನ್ನ ಮರೆಯಲಾರೆ, ಹೊಂಬಿಸಿಲು, ಗಾಳಿ ಮಾತು, ಚಲಿಸುವ ಮೋಡಗಳು ಸೇರಿ 200ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಿಗೆ ರಾಜನ್ ಸಂಗೀತ...
Political News: ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಧಾರವಾಡದಲ್ಲಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಜಮೀರ್ ಅಹ್ಮದ್ ಅವರಿಗೆ ಸಚಿವ...