Friday, July 11, 2025

music director

ಹಲವು ಹಾಡುಗಳು ಹಾಡಿದ್ದರೂ ನನಗೆ ಹಂಸಲೇಖ ದುಡ್ಡೇ ಕೊಡಲಿಲ್ಲ: ಗಾಯಕ ಶಂಕರ್ ಶಾನುಭಾಗ್ ಆರೋಪ

Movie News: ಸಿನಿಮಾ ಇಂಡಸ್ಟ್ರಿ ಅಂದ್ರೆ ಹಾಗೆ. ಇಲ್ಲಿ ಹಲವರು ಬಂದು, ಖ್ಯಾತಿ ಗಳಿಸಿ, ಹಣವನ್ನೂ ಸಂಪಾದನೆ ಮಾಡುತ್ತಾರೆ. ಇನ್ನು ಕೆಲವರು ಆಸೆಯಿಂದ ಬಂದು ನಿರಾಸೆಯಿಂದ ಹೋಗುತ್ತಾರೆ. https://youtu.be/SUkBZ4Hz9cg ಅದೇ ರೀತಿ ಎಷ್ಟೋ ಘಟನೆಗಳು ನಮ್ಮ ಸ್ಯಾಂಡಲ್‌ವುಡ್‌ನಲ್ಲಿಯೂ ನಡೆದಿದೆ. ಸಿನಿಮಾ ಮಾಡಲು ಬಂದ ನಿರ್ದೇಶಕರು ಸಾಲ ಮಾಡಿ, ಮನೆ ಮಾರಿಕೊಳ್ಳುವುದು. ನಟಿಸಬೇಕು ಎಂದು ಬಂದು, ಕಾಸ್ಟಿಂಗ್ ಕೌಚ್‌ಗೆ...

‘ಹರಿಕೃಷ್ಣಗಿಂತ ನಾನು ದೊಡ್ಡವಳು, ಅವ್ರು 22 ವರ್ಷಕ್ಕೆ ಮದುವೆಯಾದ್ರು..’

https://youtu.be/5jPoirk6ykY ಗಾಯಕಿ ವಾಣಿ ಹರಿಕೃಷ್ಣ ತಮ್ಮ ಮತ್ತು ಹರಿಕೃಷ್ಣ ಅವರ ಲವ್ ಸ್ಟೋರಿ, ತಮ್ಮ ಸಂಗೀತ ಪಯಣದ ಬಗ್ಗೆ, ತಮಗಾದ ಅವಮಾನಗಳ ಬಗ್ಗೆ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ವಾಣಿ ಮತ್ತು ಹರಿಕೃಷ್ಣ ಲವ್ ಸ್ಟೋರಿ ಸಖತ್‌ ಕ್ಯೂಟ್ ಆಗಿದ್ದು, ಈ ಬಗ್ಗೆ ಅವರು ಏನ್ ಹೇಳಿದ್ರು ಅಂತಾ ನೋಡೋಣ ಬನ್ನಿ… ಆಗ ವಾಣಿ ಅವರಿಗೆ 24...

ವಿಶಿಷ್ಟ ರೀತಿಯಲ್ಲಿ ಗಾಯಕ ವಿಜಯ್ ಪ್ರಕಾಶ್ ಹುಟ್ಟುಹಬ್ಬ ಆಚರಣೆ

ಸೆಲಿಬ್ರೇಷನ್ ಟೀ ವತಿಯಿಂದ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಅವರ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಮಾಧ್ಯಮಗೋಷ್ಠಿಯ ನಂತರ ವಿಜಯ್ ಪ್ರಕಾಶ್ ಜನಪ್ರಿಯ ಗೀತೆಗಳನ್ನು ಹಾಡಿ ರಂಜಿಸಿದರು. ವಿಜಯ್ ಪ್ರಕಾಶ್ ಸೆಲಿಬ್ರೇಷನ್ ಟೀ ಸಂಸ್ಥೆಯ ರಾಯಭಾರಿಯೂ ಹೌದು. ಕರ್ನಾಟಕದ ಯುವ ಪ್ರತಿಭೆಗಳು ಹುಟ್ಟುಹಾಕಿರುವ ಸಂಸ್ಥೆ "ಸೆಲಿಬ್ರೇಷನ್ ಟೀ". ನಾವಿಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳು. ಅತೀ ಹೆಚ್ಚು ಓದಿದ್ದರಿಂದ...
- Advertisement -spot_img

Latest News

ರಾಜ್ಯದ ಜನತೆಗೆ ಮತ್ತೊಂದು ಉಚಿತ ಭಾಗ್ಯ – ಡಿಕೆಶಿಗೆ ಹೊಸ ಜೋಶ್!

ಸಿಎಂ ಬದಲಾವಣೆಯ ರಾಜಕೀಯದ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಇನ್ನೂ ದೆಹಲಿಯಲ್ಲೇ ಇದ್ದಾರೆ. ಸಾರಿಗೆ ಸಚಿವರು ಈ ಬಗ್ಗೆ...
- Advertisement -spot_img