Saturday, July 27, 2024

mustache supporters

ಗತ್ತಿನಿಂದ ಮೀಸೆ ತಿರುವಿ ಬೆಂಬಲಿಗರನ್ನು ಹುರಿದುಂಬಿಸಿದ ಮಾಜಿ ಸಚಿವ ವಿನಯ ಕುಲರ್ಣಿ

www.karnatakatv.net : ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ಮಾಜಿ ಸಚಿವ ವಿನಯ ಕುಲರ್ಣಿ ಅವರು ಗತ್ತಿನಿಂದ ಮೀಸೆ ತಿರುವಿ ಬೆಂಬಲಿಗರನ್ನು ಹುರಿದುಂಬಿಸಿದರು. ಹಿಂಡಲಗಾ ಜೈಲಿನಿಂದ ಹೊರ ಬಂದ ಬಳಿಕ ಭರ್ಜರಿ ಸ್ವಾಗತ ಕೋರಿದ ಅಭಿಮಾನಿಗಳು ನಂತರ ಮೆರವಣಿಗೆ ನಡೆಸಿದರು. ತೆರೆದ ವಾಹನದಲ್ಲಿ ಹಿಂಡಲಗಾದಿಂದ ಬೆಳಗಾವಿ ವರೆಗೆ ರೋಡ್ ಶೋ ನಡೆಸಿದರು. ಐಷಾರಾಮಿ ಕಾರಿನಲ್ಲಿ ನಿಂತು ಶಕ್ತಿ ಪ್ರದರ್ಶಿಸಿದ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img