ಬೆಂಗಳುರು ಮೈಸೂರು ಎಕ್ಸ ಪ್ರೆಸ್ ಹೈವೆ ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ಬಂದು ಉದ್ಘಾಟಿಸಿದ್ದಾರೆ. ಸಂಚಾರ ಪ್ರಾರಂಭವಾಗಿ ಮೂರು ದಿನವು ಕಳೆದಿಲ್ಲ ಆಗಲೆ ರಸ್ತೆ ಕಿತ್ತು ಹೋಗಿದೆ ಈ ಬಗ್ಗೆ ಮಾಧ್ಯಮಗಳು ಭಾವಚಿತ್ರ ಸಮೇತ ವರದಿ ಮಾಡಿದೆ. ನಂತರ ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳೆ ರಸ್ತೆ ಕಿತ್ತು ಹೋಗಿಲ್ಲ....
ಸುಮಾರು 1.8 ಕಿಲೋಮಿಟರ್ ವರೆಗೆ ರೋಡ್ ಶೋ ಮುಗಿಸಿ ಹೈವೆ ರಸ್ತೆ ಉದ್ಗಾಟಿಸಲಿಕ್ಕೆ ಆಗಮಿಸುತ್ತಿರುವ ಮೋದಿ ಪಡೆ. ಮೋದಿ ಅನ್ನು ಸ್ವಾಗತಿಸಲು ಹಲವಾರು ಜಾನಪದ ಕಲಾ ತಂಡಗಳು ವಾದ್ಯ ಮೇಳ ಸಮೆತ ಪ್ರಧಾನಿಯವರನ್ನು ಬರಮಾಡಿಕೊಳ್ಳುತ್ತಿರುವುದು. ಮೋದಿ ಎದುರು ಕಲೆಯನ್ನು ಪ್ರದರ್ಶಿಸುತ್ತಿರುವ ಕಲಾ ತಂಡಗಳು . ತಾಯಿ ಭುವನೇರ್ಶವರಿಯ ಗಂಡಬೇರುಂಡ ಭಾವುಟವನ್ನು ಪ್ರದರ್ಶಿಸುತ್ತಿರುವ ಕಲಾಭಿಮಾನಿಗಳು
ಮೋದಿಯ ಮಂಡ್ಯ...
Tumakuru: ಚಿಕ್ಕನಾಯಕನಹಳ್ಳಿ:-ಮಕ್ಕಳು ಉತ್ತಮ ಅಂಕಗಳನ್ನು ಗಳಿಸಿದರೇ ಸಾಲದು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಅವರಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸುವಲ್ಲಿ ಪೋಷಕರ ಪಾತ್ರ ಮುಖ್ಯವಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು...