Saturday, July 27, 2024

mysur

Shiva Rajkumar ಶಕ್ತಿ ಧಾಮದ ಮಕ್ಕಳ ಜೊತೆ ಗಣರಾಜ್ಯೋತ್ಸವ ಆಚರಣೆ..!

ಮೈಸೂರು : ಇಂದು ದೇಶದಾದ್ಯಂತ 73 ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಣೆ (Republican Celebration) ಮಾಡಲಾಗುತ್ತಿದೆ. ಅದೇ ರೀತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(shivarajkumar) ಗಣರಾಜ್ಯೋತ್ಸವವನ್ನು ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾರ್ (geetha shivarajkumar)ಅವರೊಂದಿಗೆ ಶಕ್ತಿ ಧಾಮದ ಮಕ್ಕಳೊಂದಿಗೆ ಸೇರಿ ದ್ವಜಾರೋಹಣ ಮಾಡಿ, ಶಕ್ತಿ ಧಾಮದ ಮಕ್ಕಳಿಗೆ ಸಿಹಿ ಹಂಚಿ ಗಣರಾಜ್ಯೋತ್ಸವವನ್ನು ಆಚರಣೆ...

Covid ಸೋಂಕಿತರು ಮತ್ತು ಮೃತರಸಂಖ್ಯೆಯಲ್ಲಿ ಮೈಸೂರಿಗೆ 2ನೇ ಸ್ಥಾನದಲ್ಲಿದೆ.

ಮೈಸೂರು : ರಾಜ್ಯದಲ್ಲೇ ಮೈಸೂರು ಜಿಲ್ಲೆ ಕೊರೊನಾ ಸೋಂಕಿತರು ಹಾಗೂ ಮೃತರ ಸಂಖ್ಯೆಯಲ್ಲಿ ಎರಡನೆ ಸ್ಥಾನದಲ್ಲಿದೆ. ಪಾಸಿಟಿವಿಟಿ ದರ ಶೇ 29.98ನ್ನು ತಲುಪಿದೆ. 17 ವರ್ಷದ ಬಾಲಕಿ ಸೇರಿದಂತೆ ಒಟ್ಟು 03 ಜನರು ಮೃತಪಟ್ಟಿದ್ದಾರೆ. 585 ಮಂದಿ ಗುಣಮುಖರಾಗಿದ್ದು, ಸೋಂಕು ತಾಲೂಕು ಕೇಂದ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದೆ. ಜಿಲ್ಲೆಯಲ್ಲಿ ಒಟ್ಟು 6,164 ಮಂದಿಯ ಗಂಟಲು ದ್ರವವನ್ನು ಪರೀಕ್ಷಿಸಲಾಗಿದ್ದು, 96...

ಪುನೀತ್ ಪುತ್ಥಳಿ :ಪೊಲೀಸರ ವಶಕ್ಕೆ

ಮೈಸೂರು: ಮೈಸೂರಿನ ಲಿಂಗಾಬುದಿ ಪಾಳ್ಯ ಬಡಾವಣೆಯ ಅಭಿಮಾನಿಗಳು ಪುನೀತ್ ಪುತ್ಥಳಿ ಮಾಡಿಸಿದ್ದರು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪ್ಪು ಆಗಲಿ ತಿಂಗಳಾದರೂ ಅವರ ನೆನಪು ಮಾತ್ರ ಇನ್ನೂ ಮಾಡುತ್ತಿಲ್ಲ ಅವರ ಆರಾಧನೆ ಹಾಗೂ ಅವರ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇದೆ. ಇದು ಅವರ ಸರಳತೆ ಸಜ್ಜನಿಕೆ ಯವರ ಜನಸೇವೆ ಹಾಗೂ ಅವರ ನಟನೆ ಡ್ಯಾನ್ಸ್...

ಮೊದಲ ಪತ್ನಿಯ ಕೊಲೆಯ ನಂತರ ಎರಡನೇ ಪತ್ನಿಯ  ಕೊಲೆ..!

ಮೈಸೂರು: ಮೊದಲ ಪತ್ನಿಯ ಕೊಲೆಯ ಜೈಲುವಾಸದ ನಂತರ ಎರಡನೇ ಪತ್ನಿಯ ಕೊಲೆ.ನಂಜನಗೂಡಿನ ನವಿಲೂರು ಗ್ರಾಮದ ಈರಯ್ಯ ಎಂಬವರು ಮೊದಲ ಪತ್ನಿಯನ್ನು ಕೊಲೆ ಮಾಡಿ ಜೈಲಿಗೆ ಸೇರಿದ್ದರು. ಜೈಲಿನ ಸೆರೆವಾಸದ ನಂತರ ನಿಂಗವ್ವ ಎಂಬುವವರನ್ನು ಮತ್ತೊಂದು ಮದುವೆ ಮಾಡಿಕೊಂಡಿದ್ದು ಅವರ ಮೇಲೆ ಹಲ್ಲೆಗೆ ಮುಂದಾದಾಗ ಅವರ ತಾಯಿ ತಂದೆ ಹಾಗೂ ಇನ್ನಿಬ್ಬರು ತಡೆಯಲು ಬಂದಿದ್ದಾರೆ, ಆಗ...

ಕರ್ನಾಟಕ ರಾಜ್ಯಕ್ಕೆ 9 ಸ್ವಚ್ಚ ಪ್ರಶಸ್ತಿ

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ 9 ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ .ದೇಶದ 4320 ನಗರಗಳು ಪ್ರಶಸ್ತಿಗಾಗಿ ಸ್ಪರ್ಧಿಸಿದ್ದವು, 28 ದಿನಗಳ ಕಾಲ ನಡೆದ ಸಮೀಕ್ಷೆಯಲ್ಲಿ 4.2 ಕೋಟಿ ಜನರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದ್ದರು . ಹೀಗೆ ವಿವಿಧ ವರ್ಗದಲ್ಲಿ ಆಯ್ಕೆಯಾದ ನಗರಗಳಿಗೆ ಶನಿವಾರ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img